ಜಿ.ಎನ್ ರವಿ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ ಸದಸ್ಯನಾಗಿದ್ದ.
ಕಳೆದ ವಾರ ಬೆಂಗಳೂರಿಗೆ ಬಂದಿದ್ದ ರವಿ.
ಗಾಂಧಿಬಜಾರ್ ನಲ್ಲಿ ರಂಗಸ್ವಾಮಿಯ ಆಟೋ ಹಿಡಿದು ಮಲ್ಲೇಶ್ವರಂ ಗೆ ಬಂದಿದ್ದರು.
ಮಾರ್ಗೋಸ ರಸ್ತೆಯ ವಿಜಯ ಹೋಮಿಯೋಪತಿ ಕ್ಲಿನಿಕ್ ಗೆ ಹೋಗಿದ್ದ ರವಿ.
ಈ ವೇಳೆ ಆಟೋ ಚಾಲಕನ ಬಳಿ ಬ್ಯಾಗನ್ನ ನೋಡಿಕೊಳ್ಳುವಂತೆ ಹೇಳಿ ಹೋಗಿದ್ದರು.
ಆದ್ರೆ, ಬ್ಯಾಗಲ್ಲಿ ಕ್ಯಾಶ್ ನೋಡಿದವ್ನೇ ಆಟೋ ಸಮೇತ ಎಸ್ಕೇಪ್ ಆಗಿದ್ದಾನೆ.
ಬ್ಯಾಗ್ ನಲ್ಲಿ ಹಣ ಹಾಗೂ ಪಾಸ್ ಪೋರ್ಟ್ ಕೂಡ ಇದ್ದಿದ್ದರಿಂದ ರವಿ ತಬ್ಬಿಬ್ಬಾಗಿದ್ದರು.
ಜ.25 ಕ್ಕೆ ಯುಎಸ್ಎ ಗೆ ಹಾರಬೇಕಾಗಿದ್ದ ರವಿಗೆ ಜ.24ರಂದೇ ಶಾಕ್ ಕಾದಿತ್ತು.
ಬ್ಯಾಗೂ ಇಲ್ಲ ಇತ್ತ ಪಾಸ್ ಪೋರ್ಟು ಇಲ್ಲದೆ ಒದ್ದಾಡಿದ್ದ ರವಿ.
ನಂತರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಆರೋಪಿ ಅರೆಸ್ಟ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada