ಮಂಡ್ಯ ಇಂದು ರಾಜ್ಯಾದ್ಯಂತ ವಿಕ್ರಾಂತ್ ರೋಣಾ ಚಿತ್ರ ಬಿಡುಗಡೆ

ಮಂಡ್ಯದಲ್ಲಿ ಅಭಿಮಾನಿಗಳಿಂದ ಸಂಭ್ರಮಾಚರಣೆ..

ಮಂಡ್ಯದ ಮಹಾವೀರ ಚಿತ್ರ ಮಂದಿರದಲ್ಲಿ ಸಂಭ್ರಮ..

ಪಟಾಕಿ ಸಿಡಿಸಿ ಸಂಭ್ರಮಿಸಿದ ಅಭಿಮಾನಿಗಳು..

ಬಳಿಕ ನಟ ಕಿಚ್ಚ ಸುದೀಪ್ ಕಟೌಟಿಗೆ ಹಾಲಿನ ಅಭಿಷೇಕಾ ಮಾಡಿದ ಅಭಿಮಾನಿಗಳು.

ವಿಕ್ರಾಂತ್ ರೋಣಾ ಚಿತ್ರದ ಹಾಡಿಗೆ ಕುಣಿದು ಕುಪ್ಪಳಿಸಿದ ಅಭಿಮಾನಿಗಳು..

ನೆಚ್ಚಿನ ನಟ ಕಿಚ್ಚ ಸುದೀಪ್ ಗೆ ಜೈಕಾರ ಕೂಗಿ ಸಂಭ್ರಮ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದವರನ್ನು ಕಂಡಲ್ಲಿ ಗುಂಡಿಡಬೇಕು.

Thu Jul 28 , 2022
ಕೊಪ್ಪಳ ಜಿಲ್ಲೆ ಕುಷ್ಟಗಿ ಯುವ ಮೋರ್ಚಾ ತಾಲೂಕ ಅಧ್ಯಕ್ಷ ಉಮೇಶ್ ಯಾದವ ಆಗ್ರಹ. ವಿಡಿಯೋ ಮೂಲಕ ಸರ್ಕಾರಕ್ಕೆ ಆಗ್ರಹ ಮಾಡಿದ ಉಮೇಶ್. ಹತ್ಯೆ ಖಂಡಿಸಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರೋ ಉಮೇಶ್ ಯಾದವ. ಸರ್ಕಾರದ ಮೃದು ಧೋರಣೆ ನನಗೆ ಬಹಳ ನೋವಾಗಿದೆ ಹಲವಾರು ಕಾರ್ಯಕರ್ತರ ಕೊಲೆಯಾಗಿದೆ. ಅರೋಪಿಗಳನ್ನ ಬಂಧಿಸೋದು ಜೈಲಿನಲ್ಲಿ ಇಟ್ರೆ ಸಾಲದು. ಅವರನ್ನು ಕಂಡಲ್ಲಿ ಗುಂಡಿಡಬೇಕು. ಅಂದಾಗ ರಾಜೀನಾಮೆ ನೀಡಿರೋ 800 ಕಾರ್ಯಕರ್ತರು ಸಕ್ರೀಯವಾಗಿ ರಾಜಕಾರಣಕ್ಕೆ […]

Advertisement

Wordpress Social Share Plugin powered by Ultimatelysocial