ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಹೆಸರು ಪ್ರಕಟಣೆಯಾಗುತ್ತಾ..? -ಕುತೂಹಲ ಮೂಡಿಸಿದ ಜನಸಂಕಲ್ಪ ಯಾತ್ರೆ

ಸಕ್ಕರೆ ನಾಡು ಮಂಡ್ಯದಲ್ಲಿ ಶಕ್ತಿ ಪ್ರದರ್ಶಕ್ಕೆ ಬಿಜೆಪಿ ಮುಂದಾಗಿದ್ದು,ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ ಉಮೇಶ್‌ ನೇತೃತ್ವದಲ್ಲಿ ಸಮಾವೇಶ ನಡೆಸಲಾಕ್ತಿದೆ. ಒಕ್ಕಲಿಗರ ನಾಡಿನಲ್ಲಿ ಹೇಗಾದ್ರೂ ಮಾಡಿ ಕಮಲ ಅರಳಿಸಬೇಕೆಂದು ಶತಾಯ ಗತಾಯ ಪ್ರಯತ್ನ ಮಾಡ್ತಿದೆ. ಪಾಂಡವಪುರ, ಮದ್ದೂರು ಕ್ಷೇತ್ರಗಳಲ್ಲಿ ಜನಸಂಪರ್ಕ ಯಾತ್ರೆ ನಡೆಯಲಿದ್ದು, ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನ ಪ್ರಕಟ ಮಾಡುವ ಸಾಧ್ಯತೆ ಸಹ ಇದೆ.

ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ, ಭಾಗಿಯಾಕ್ತಿದ್ದಾರೆ. ಮೊದಲಿಗೆ ಪಾಂಡವಪುರದಲ್ಲಿ ಸಮಾವೇಶದಲದಲಿ ಭಾಗವಹಿಸಿ ನಂತರ ಮದ್ದೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಬೊಮ್ಮಾಯಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

 

 

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯಲ್ಲಿ ಬಿಜೆಪಿ ರಹಸ್ಯ ಸರ್ವೆ – ಹಾಲಿ ಮಾಜಿ ಶಾಸಕರಿಗೆ ಹೆಚ್ಚಿದ ಆತಂಕ

Fri Dec 16 , 2022
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದ್ದು, ಬಿಜೆಪಿ ಗೆಲುವಿನ ಅಭ್ಯರ್ಥಿಗಳಿಗೆ ಮಣೆ ಹಾಕೋದಕ್ಕೆ ಮುಂದಾಗಿದೆ. ಬೆಳಗಾವಿ ಜಿಲ್ಲೆ ಪ್ರಮುಖ ಕಾರ್ಯಕರ್ತರಿಗೆ, ಪದಾಧಿಕಾರಿಗಳಿಗೆ ರ್ಯಾಂಡಮ್‌ ಕಾಲ್‌ ಬರೋದಕ್ಕೆ ಶುರುವಾಗಿದೆ. ಹಾಲಿ ಬಿಜೆಪಿ ಶಾಸಕರಿದ್ದರೆ ಅಲ್ಲಿಗೆ ಕರೆ ಮಾಡಿ ಶಾಸಕರ ಕಾರ್ಯ ವೈಖರಿ ಬಗ್ಗೆ ಮಾಹಿತಿ ಕಲೆ ಹಾಕಲಾಕ್ತಿದೆ. ಇನ್ನು ಕಾಂಗ್ರೆಸ್‌ ವಶದಲ್ಲಿರುವ ಕ್ಷೇತ್ಗಳಿಗೂ ಸಹ ಕರೆ ಮಾಡಿ ಮಾಜಿ ಬಿಜೆಪಿ ಶಾಸಕರ ಬಗ್ಗೆ ಮಾಹಿತಿ ಕಲೆ ಹಾಕ್ತಿದೆ. […]

Advertisement

Wordpress Social Share Plugin powered by Ultimatelysocial