ವಿಮಾಕಂಪನಿಗಳ ವಿರುದ್ಧ ಮಾವು ಬೆಳೆಗಾರರು ಬಂದ್ ಗೆ ಕರೆ

ಮಾವು ಬೆಳೆಗಾರರ ಸಂಯುಕ್ತ ಹೋರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ,
ರಸ್ತೆ ತಡೆದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ,
ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಂದ್ ಮಾಡುತ್ತಿರುವ ರೈತರು,
ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟು ಮುಚ್ಚಿ ಬೆಂಬಲ ಸೂಚನೆ,
ಪಟ್ಟಣದಲ್ಲಿ ಯಾವುದೇ ವಾಹನ ಸಂಚಾರ ವಿಲ್ಲಾ ಸಂಪೂರ್ಣ ಸ್ತಬ್ದ,
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಬಂದ್ ಗೆ ಕರೆ ನೀಡಿದ್ದ ಸಂಘಟೆನಗಳು,
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಕ್ಷ್ಮಿಕಾಂತ್ ಪರ ಘೋಷಣೆ ಕೂಗುತ್ತಿದ್ದವರ ವಿರುದ್ಧ ಮುಖ್ಯಮಂತ್ರಿ ಬೊಮ್ಮಾಯಿ ಗರಂ!

Thu Dec 8 , 2022
ವೇದಿಕೆ ಮೇಲೆಯೇ ಲಕ್ಷ್ಮಿಕಾಂತ್ ಅವರನ್ನ ಕರೆದು ಕ್ಲಾಸ್ ತೆಗೆದುಕೊಂಡ ಬೊಮ್ಮಾಯಿ.ಅಶಿಸ್ತಿನಿಂದ ವರ್ತಿಸಬಾರದು ಎಂದು ಎಚ್ಚರಿಸಿದ ಬೊಮ್ಮಾಯಿ.ಬೊಮ್ಮಾಯಿ ಅವರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಬೆಂಬಲಿಗರ ಬಳಿ ತೆರಳಿದ ಲಕ್ಷ್ಮಿಕಾಂತ್.ಬೆಂಬಲಿಗರ ಬಳಿ ತೆರಳಿ ಘೋಷಣೆ ಕೂಗದಂತೆ ಮಾಡದಂತೆ ಸೂಚಿಸಿದ ಲಕ್ಷ್ಮಿಕಾಂತ್. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada       Please follow and like us:

Advertisement

Wordpress Social Share Plugin powered by Ultimatelysocial