ಲಕ್ಷ್ಮಿಕಾಂತ್ ಪರ ಘೋಷಣೆ ಕೂಗುತ್ತಿದ್ದವರ ವಿರುದ್ಧ ಮುಖ್ಯಮಂತ್ರಿ ಬೊಮ್ಮಾಯಿ ಗರಂ!

ವೇದಿಕೆ ಮೇಲೆಯೇ ಲಕ್ಷ್ಮಿಕಾಂತ್ ಅವರನ್ನ ಕರೆದು ಕ್ಲಾಸ್ ತೆಗೆದುಕೊಂಡ ಬೊಮ್ಮಾಯಿ.ಅಶಿಸ್ತಿನಿಂದ ವರ್ತಿಸಬಾರದು ಎಂದು ಎಚ್ಚರಿಸಿದ ಬೊಮ್ಮಾಯಿ.ಬೊಮ್ಮಾಯಿ ಅವರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಬೆಂಬಲಿಗರ ಬಳಿ ತೆರಳಿದ ಲಕ್ಷ್ಮಿಕಾಂತ್.ಬೆಂಬಲಿಗರ ಬಳಿ ತೆರಳಿ ಘೋಷಣೆ ಕೂಗದಂತೆ ಮಾಡದಂತೆ ಸೂಚಿಸಿದ ಲಕ್ಷ್ಮಿಕಾಂತ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಟಿಕೆಟ್ ಆಕಾಂಕ್ಷಿ ಡಾ.ಲಕ್ಷ್ಮೀಕಾಂತ ಬೆಂಬಲಿಗರ ಹೈಡ್ರಾಮಾ!

Thu Dec 8 , 2022
ಮುಖ್ಯಮಂತ್ರಿ ಬೊಮ್ಮಾಯಿ ಎದುರೇ ತಮ್ಮ ನಾಯಕರ ಪರವಾಗಿ ಪೋಟೊ ಇಡಿದು ಘೋಷಣೆ ಕೂಗಿದ ಬೆಂಬಲಿಗರು.ಕೊರಟಗೆರೆ ಪಟ್ಟಣದಲ್ಲಿ ನಡೆಯುತ್ತಿರುವ ಜನಸಂಕಲ್ಪ ಸಮಾವೇಶ.ವೇದಿಕೆ ಮುಂಭಾಗವೇ ಡಾ.ಲಕ್ಷ್ಮಿಕಾಂತ್ ಅಭಿಮಾನಿಗಳ ಹೈಡ್ರಾಮಾ.ಏಯ್, ಸುಮ್ಮನಿರಿ ಇದು ಶಿಸ್ತಲ್ಲ ಎಂದು ಸುಮ್ಮನಿರಿಸಿದ ಕಾರಜೋಳ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   Please follow and like us:

Advertisement

Wordpress Social Share Plugin powered by Ultimatelysocial