ವೇದಿಕೆ ಮೇಲೆಯೇ ಲಕ್ಷ್ಮಿಕಾಂತ್ ಅವರನ್ನ ಕರೆದು ಕ್ಲಾಸ್ ತೆಗೆದುಕೊಂಡ ಬೊಮ್ಮಾಯಿ.ಅಶಿಸ್ತಿನಿಂದ ವರ್ತಿಸಬಾರದು ಎಂದು ಎಚ್ಚರಿಸಿದ ಬೊಮ್ಮಾಯಿ.ಬೊಮ್ಮಾಯಿ ಅವರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಬೆಂಬಲಿಗರ ಬಳಿ ತೆರಳಿದ ಲಕ್ಷ್ಮಿಕಾಂತ್.ಬೆಂಬಲಿಗರ ಬಳಿ ತೆರಳಿ ಘೋಷಣೆ ಕೂಗದಂತೆ ಮಾಡದಂತೆ ಸೂಚಿಸಿದ ಲಕ್ಷ್ಮಿಕಾಂತ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada