ಮುಖ್ಯಮಂತ್ರಿ ಬೊಮ್ಮಾಯಿ ಎದುರೇ ತಮ್ಮ ನಾಯಕರ ಪರವಾಗಿ ಪೋಟೊ ಇಡಿದು ಘೋಷಣೆ ಕೂಗಿದ ಬೆಂಬಲಿಗರು.ಕೊರಟಗೆರೆ ಪಟ್ಟಣದಲ್ಲಿ ನಡೆಯುತ್ತಿರುವ ಜನಸಂಕಲ್ಪ ಸಮಾವೇಶ.ವೇದಿಕೆ ಮುಂಭಾಗವೇ ಡಾ.ಲಕ್ಷ್ಮಿಕಾಂತ್ ಅಭಿಮಾನಿಗಳ ಹೈಡ್ರಾಮಾ.ಏಯ್, ಸುಮ್ಮನಿರಿ ಇದು ಶಿಸ್ತಲ್ಲ ಎಂದು ಸುಮ್ಮನಿರಿಸಿದ ಕಾರಜೋಳ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada