ಈಗಾಗಲೇ ಆಪ್ತಮಿತ್ರ ಶ್ರೀರಾಮುಲು ಅವರನ್ನ ಕಳೆದಕೊಂಡ ರೆಡ್ಡಿಗೆ ಮತ್ತೊಂದು ಆಘಾತವಾಗಿದೆ. ಜನಾರ್ಧನ್ ರೆಡ್ಡಿ ಅವರ ಸಹೋದರ ಸೋಮಶೇಖರ್ ರೆಡ್ಡಿ ಸಹ ಅವರಿಂದ ದೂರವಾದಂತೆ ಕಾಣ್ತಿದೆ. ಯಾಕಂದ್ರೆ ಜನಾರ್ಧನ್ ರೆಡ್ಡಿ ಹೊಸ ಪಕ್ಷ ಕಟ್ಟಲ್ಲ. ಒಂದು ವೇಳೆ ಅವರು ಹೊಸ ಪಕ್ಷ ಕಟ್ಟಿದರೆ ನಾನು ಹೋಗಲ್ಲ ಎನ್ನುವ ಹೇಳಿಕೆ ಕೊಟ್ಟಿದ್ದರು. ಬಿಜೆಪಿಯಲ್ಲೇ ಇರ್ತೇನೆ ಎಂಧು ಹೇಳುವ ಮೂಲಕ ರೆಡ್ಡಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಒಂದು ಕಡೆ ಆಪ್ತಸ್ನೇಹಿತ ಶ್ರೀರಾಮುಲು, ಇನ್ನೊಂದು ಕಡೆ ಸಹೋದರ ಸೋಮಶೇಖರ್ ರೆಡ್ಡಿ ಇಬ್ಬರಿಂದ ದೂರವಾಗಿರೋದು ಅವರ ಸೋಲಿಗೆ ಕಾರಣವಾಗಬಹುದಾ? ಎನ್ನುವ ಪ್ರಶ್ನೆ ಕಾಡುತ್ತಿದೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada