ಈಗಾಗಲೇ ಆಪ್ತಮಿತ್ರ ಶ್ರೀರಾಮುಲು ಅವರನ್ನ ಕಳೆದಕೊಂಡ ರೆಡ್ಡಿಗೆ ಮತ್ತೊಂದು ಆಘಾತವಾಗಿದೆ. ಜನಾರ್ಧನ್‌ ರೆಡ್ಡಿ ಅವರ ಸಹೋದರ ಸೋಮಶೇಖರ್‌ ರೆಡ್ಡಿ ಸಹ ಅವರಿಂದ ದೂರವಾದಂತೆ ಕಾಣ್ತಿದೆ. ಯಾಕಂದ್ರೆ ಜನಾರ್ಧನ್‌ ರೆಡ್ಡಿ ಹೊಸ ಪಕ್ಷ ಕಟ್ಟಲ್ಲ. ಒಂದು ವೇಳೆ ಅವರು ಹೊಸ ಪಕ್ಷ ಕಟ್ಟಿದರೆ ನಾನು ಹೋಗಲ್ಲ ಎನ್ನುವ ಹೇಳಿಕೆ ಕೊಟ್ಟಿದ್ದರು. ಬಿಜೆಪಿಯಲ್ಲೇ ಇರ್ತೇನೆ ಎಂಧು ಹೇಳುವ ಮೂಲಕ ರೆಡ್ಡಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಒಂದು ಕಡೆ ಆಪ್ತಸ್ನೇಹಿತ ಶ್ರೀರಾಮುಲು, ಇನ್ನೊಂದು ಕಡೆ ಸಹೋದರ […]

  ಹಿಂದೂಗಳ ಪವಿತ್ರಗ್ರಂಥ ಭಗವದ್ಗೀತೆಯನ್ನ ಶಿಕ್ಷಣದಲ್ಲಿ ಸೇರಿಸಲು ಸರ್ಕಾರ ತುರ್ತುಕ್ರಮ ಕೈಗೊಳ್ಳಬೇಕು ಎಂದು, ಶಿರಸಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಒತ್ತಾಯಿಸಿದರು. ಶ್ರೀ ಭಗವದ್ಗೀತಾ ಅಭಿಯಾನದ ರಾಜ್ಯಮಟ್ಟದ ಮಹಾ ಸಮರ್ಪಣಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದ ಅವರು,  “ಇಂದಿನ ವಾತಾವರಣದಲ್ಲಿ, ವಿದ್ಯಾರ್ಥಿ ಮತ್ತು ಯುವಕರಲ್ಲಿ ಸಂಸ್ಕೃತಿಯ ಕೊರತೆ ಇದೆ. ಬಹಳ ಚಿಕ್ಕ ವಯಸ್ಸಿನಲ್ಲಿ, ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಭಗವದ್ಗೀತೆಯನ್ನು ಬೋಧಿಸುವುದರಿಂದ ಅನೇಕ […]

ಅನಗತ್ಯ ಆಲೋಚನೆಯನ್ನು ತಪ್ಪಿಸಲು ಪ್ರಯತ್ನಿಸುವಾಗ, ಜನರು ಆಗಾಗ್ಗೆ ತಿರಸ್ಕರಿಸುತ್ತಾರೆ ಮತ್ತು ಅದು ಸಂಭವಿಸಿದ ನಂತರ ಅದನ್ನು ಬದಲಾಯಿಸುತ್ತಾರೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಆದಾಗ್ಯೂ, ಪೂರ್ವಭಾವಿಯಾಗಿ ಸಂಘವನ್ನು ತಪ್ಪಿಸುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತು ಅನಗತ್ಯ ಆಲೋಚನೆಗಳ ಪುನರಾವರ್ತಿತ ಲೂಪ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಇಸ್ರೇಲ್‌ನ ಜೆರುಸಲೆಮ್‌ನ ಹೀಬ್ರೂ ವಿಶ್ವವಿದ್ಯಾಲಯದ ಐಸಾಕ್ ಫ್ರಾಡ್ಕಿನ್ ಮತ್ತು ಎರಾನ್ ಎಲ್ಡರ್ ಅವರು PLOS ಕಂಪ್ಯೂಟೇಶನಲ್ ಬಯಾಲಜಿಯಲ್ಲಿ ಅಧ್ಯಯನದ ಸಂಶೋಧನೆಗಳನ್ನು ಪ್ರಕಟಿಸಿದ್ದಾರೆ. ಅನಗತ್ಯ ಪುನರಾವರ್ತಿತ […]

    ಇತ್ತೀಚೆಗೆ ಗೂಗಲ್‌ನಲ್ಲಿ 11 ಕೋಟಿ ರೂಪಾಯಿ ಪ್ಯಾಕೇಜ್ ಪಡೆದಿರುವ ಪಾಟ್ನಾದ 24 ವರ್ಷದ ಸಂಪ್ರೀತಿ ಯಾದವ್‌ಗೆ ‘ಸೋಲು ಅತ್ಯುತ್ತಮ ಶಿಕ್ಷಕ’ ಎಂಬ ಮಾತು ಬಹಳಷ್ಟು ಸತ್ಯವನ್ನು ಹೊಂದಿದೆ.ಆದರೆ, ಈ ಯಶಸ್ಸಿನ ಶಿಖರವನ್ನು ಮುಟ್ಟುವ ಮುನ್ನ ಸಂಪ್ರೀತಿ ಸಾಕಷ್ಟು ಹಿನ್ನಡೆಗಳನ್ನು ಎದುರಿಸಬೇಕಾಯಿತು. ಈಗ ಗೂಗಲ್‌ನಲ್ಲಿ ಉದ್ಯೋಗ ಪಡೆದಿರುವ ಯಾದವ್ ಸುಮಾರು 50 ಸಂದರ್ಶನಗಳಿಗೆ ಹಾಜರಾಗಬೇಕಾಗಿತ್ತು. “ಸಂದರ್ಶನದ ಸಮಯದಲ್ಲಿ ನಾನು ಉದ್ವೇಗವನ್ನು ಅನುಭವಿಸುತ್ತಿದ್ದೆ. ಆದಾಗ್ಯೂ, ನನ್ನ ಬೆಂಬಲ ವ್ಯವಸ್ಥೆ – […]

ಕೆಜಿಎಫ್ ಭಾರತ ಚಿತ್ರಂಗದಲ್ಲಿಯೇ ದೂಳೆಬ್ಬಿಸಿದ ಸಿನಿಮಾ, ಕೆಜಿಎಫ್ ಒಂದನೇ ಭಾಗ ಎಷ್ಟರ ಮಟ್ಟಿಗೆ ಹಿಟ್ ಆಗಿತ್ತು. ಎರಡನೇ ಭಾಗವೂ ಸಹ ಅಷ್ಟರ ಮಟ್ಟಿಗೆ ಸದ್ದು ಮಾಡುತ್ತದೆ, ಎಂದು ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಆದರೆ ಏಪ್ರಿಲ್ ತಿಂಗಳಿಗೆ ಸಿನಿಮಾ ರಿಲೀಸ್ ಆಗಲಿದೆ. ಮತ್ತು ಯಶ್ ಹುಟ್ಟುಹಬ್ಬದಂದು ರಿಲೀಸ್ ಆಗಿದ್ದ ಟೀಸರ್ ಸಹ ಅಷ್ಟರ ಮಟ್ಟಿಗೆ ಹಿಟ್ ಆಗಿತ್ತು. ಅತಿಹೆಚ್ಚು ವೀಕ್ಷಣೆ ಪಡೆದು ಪ್ರಪಂಚದವರೇ ಕನ್ನಡ ಚಲನಚಿತ್ರದತ್ತ ತಿರುಗಿ ನೋಡುವಂತೆ ಮಾಡಿತ್ತು, ಇನ್ನು […]

ನಾವು ಹೆಚ್ಚಾಗಿ ತಿನ್ನುವ ಹಣ್ಣು ಅಂದ್ರೆ ಬಾಳೆ ಹಣ್ಣು. ಎಲ್ಲಾ ಸೀಸನ್‌ನಲ್ಲೂ ಸಿಗುವ, ಕೈಗೆಟಕುವ ಬೆಲೆಗೆ ಸಿಗುವ ಹಣ್ಣು ಅಂದ್ರೆ ಬಾಳೆ ಹಣ್ಣು. ನಾವಿಗಾಗಲೇ ಬಾಳೆಹಣ್ಣನ್ನ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ನಾವು ಬಾಳೆ ಕಾಯಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ.. ಬಾಳೆಕಾಯಿ ಎಂದಕೂಡಲೇ ಎಲ್ಲರಿಗೂ ಥಟ್ ಅಂತಾ ನೆನಪಿಗೆ ಬರೋದು ಬಾಳೆಕಾಯಿ ಚಿಪ್ಸ್. ಬಾಳೆಕಾಯಿಯಿಂದ ಪಲ್ಯ, ಸಾರು ಇತ್ಯಾದಿ ಪದಾರ್ಥವನ್ನ ಮಾಡಲಾಗತ್ತೆ. […]

  ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುನುಭವಿಸಿದೆ. ಜೋಹಾನ್ಸ್ ಬರ್ಗ್ ಪಂದ್ಯವನ್ನು ಗೆದ್ದ ಡೀನ್ ಎಲ್ಗರ್ ಪಡೆ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಕೇಪ್ ಟೌನ್ ನಲ್ಲಿ ನಡೆಯಲಿರುವ ಮೂರನೇ ಪಂದ್ಯ ನಿರ್ಣಾಯಕವಾಗಲಿದೆ. ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ವಾಂಡರರ್ಸ್ ಪಂದ್ಯದಲ್ಲಿ ಕೆ.ಎಲ್.ರಾಹುಲ್ ತಂಡವನ್ನು ಮುನ್ನಡೆಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನಾಯಕನಾಗಿ ಮೊದಲ ಪಂದ್ಯದಲ್ಲೇ ರಾಹುಲ್ ನಿರಾಸೆ ಅನುಭವಿಸಿದರು. ದ.ಆಫ್ರಿಕಾ ನಾಯಕ […]

ಭಾರತದಲ್ಲಿ ವಿಚ್ಛಿದ್ರಕಾರಕ, ಡಿಜಿಟಲ್ ಮತ್ತು ವಿನ್ಯಾಸ-ಕೇಂದ್ರಿತ ವ್ಯಾಪಾರ ಶಿಕ್ಷಣವನ್ನು ನೀಡಲು ಪರ್ಲ್ ಅಕಾಡೆಮಿ ಮತ್ತು ಲಂಡನ್ ಸ್ಕೂಲ್ ಆಫ್ ಬಿಸಿನೆಸ್ & ಫೈನಾನ್ಸ್ ‘ಡಿ ಸ್ಕೂಲ್ ಆಫ್ ಬ್ಯುಸಿನೆಸ್’ (DSoB) ಅನ್ನು ಪ್ರಾರಂಭಿಸಿವೆ. ಯಾವುದೇ ವ್ಯವಹಾರವನ್ನು ನಡೆಸಲು ನಿರ್ವಹಣಾ ಶಿಕ್ಷಣವು ಮುಖ್ಯವಾಗಿದ್ದರೂ, ಅದರ ಪಠ್ಯಕ್ರಮವು ಕಾಲಾನಂತರದಲ್ಲಿ ಬದಲಾಗಬೇಕಾಗಿದೆ. ಇಂದು, ಹೆಚ್ಚಿನ ಕಂಪನಿಗಳಿಗೆ ತಾಜಾ ಒಳನೋಟಗಳು, ನವೀನ ಆಲೋಚನೆಗಳು ಮತ್ತು ಸಮರ್ಥನೀಯ ಬೆಳವಣಿಗೆಗೆ ತಂತ್ರಗಳನ್ನು ಒದಗಿಸುವ ವ್ಯಾಪಾರ ಮತ್ತು ನಿರ್ವಹಣಾ ಪದವೀಧರರ […]

ಕೊರೋನಾ ರೂಪಾಂತರಿ ತಳಿ ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆ ರಾಜ್ಯದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ  ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ.  ಜ.3 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ  ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಶಾಲೆಗಳಲ್ಲಿ ಲಸಿಕಾಕರಣ ನಡೆಯಲಿದ್ದು ಪ್ರತಿ ಶಾಲೆಯಲ್ಲಿ 50 ಮಕ್ಕಳಿಗೆ ಮೊದಲ ಲಸಿಕೆ ನೀಡಲಾಗುತ್ತೆ ಜೊತೆಗೆ ಲಸಿಕೆ ಪಡೆದ ಮಕ್ಕಳಿಗೆ ಒಂದು ದಿನ ರಜೆ ನೀಡಲು ನಿರ್ಧರಿಸಲಾಗಿದೆ. ಲಸಿಕೆ […]

  ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ IGNOU) ಓಪನ್ ಮತ್ತು ಡಿಸ್ಟನ್ಸ್ ಮೋಡ್ (ODL) ಮತ್ತು ಆನ್‌ಲೈನ್ ಮೋಡ್ ಮೂಲಕ ನೀಡುವ ಕಾರ್ಯಕ್ರಮಗಳಿಗೆ ಜನವರಿ 2022 ರಂದು ಪ್ರವೇಶ ಚಕ್ರವನ್ನು ಪ್ರಾರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ODL ಕಾರ್ಯಕ್ರಮಗಳಿಗೆ ಆನ್‌ಲೈನ್ ಪ್ರವೇಶ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಎಲ್ಲಾ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31. ಹೊಸ ಅರ್ಜಿದಾರರು ಹೊಸ ನೋಂದಣಿಯನ್ನು ರಚಿಸುವ ಅಗತ್ಯವಿದೆ ಮತ್ತು ಎಲ್ಲಾ […]

Breaking News

Advertisement

Wordpress Social Share Plugin powered by Ultimatelysocial