ಕಾಟಾಚಾರಕ್ಕೆ ಮೀಟಿಂಗ್ ಅಟೆಂಡ್ ಆದ ಅಧಿಕಾರಿಗಳು!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆ.ಸಂಸದ ಬಿ.ಎನ್.ಬಚ್ಚೇಗೌಡ ನೇತೃತ್ವದಲ್ಲಿ ನಡೆಯುತ್ತಿರುವ ದಿಶಾ ಸಭೆ.ಸಭೆ ನಡೆಯುತ್ತಿರುವ ವೇಳೆ ಮೊಬೈಲ್ ನಲ್ಲಿ ಮಗ್ನರಾಗಿದ್ದ ಅಧಿಕಾರಿಗಳು.ಕೆಲವರು ಮೊಬೈಲ್ನಲ್ಲಿ ಬ್ಯೂಸಿಯಾದ್ರೆ, ಮತ್ತೆ ಕೆಲವರು ಕಾಟಾಚಾರದ ಕಾಲಾಹರಣ.ದೇವನಹಳ್ಳಿ ತಾಲ್ಲೂಕು ಬೀರಸಂದ್ರ ಬಳಿಯಿರುವ ಜಿಲ್ಲಾ ಪಂಚಾಯತ್ ಸಭಾಂಗಣ.3 ತಿಂಗಳಿಗೊಮ್ಮೆ ಸಂಸದರ ಅಧ್ಯಕ್ಷತೆಯಲ್ಲಿ ನಡೆಯುವ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ‌ ಸಭೆ.ಜಿಪಂ ಸಿಇಓ ರೇವಣಪ್ಪ, ಎಂಎಲ್ಸಿ ಅ.ದೇವೇಗೌಡ ಸೇರಿದಂತೆ ಹಲವರು ಭಾಗಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ವಿವಿಧ ಭಾಷೆಗಳಲ್ಲಿ ಹೊಂಬಾಳೆ ಫಿಲ್ಮ್ಸ್ ಮೊದಲು ಬಂಡವಾಳ ಹಾಕಿದ್ದು ಈ ನಟ - ನಟಿಯರ ಮೇಲೆ.

Tue Dec 6 , 2022
ಹೊಂಬಾಳೆ ಫಿಲ್ಮ್ಸ್ ಸದ್ಯ ದೇಶವ್ಯಾಪಿ ಹೆಸರನ್ನು ಮಾಡಿರುವ ಈ ಚಿತ್ರ ನಿರ್ಮಾಣ ಸಂಸ್ಥೆಯೆಂದರೆ ಸಿನಿ ರಸಿಕರಲ್ಲಿ ಒಂದೊಳ್ಳೆ ಅಭಿಪ್ರಾಯವಿದೆ. ‘ಓಹ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾನಾ, ಹಾಗಾದ್ರೆ ಚಿತ್ರ ಚೆನ್ನಾಗಿರುತ್ತೆ, ದುಡ್ಡು ಕೊಟ್ಟು ಚಿತ್ರಮಂದಿರದಲ್ಲಿ ಸಿನಿಮಾ ನೋಡಬಹುದು’ ಎಂಬ ನಂಬಿಕೆಗೆ ಅರ್ಹವಾಗಿದೆ ಹೊಂಬಾಳೆ ಫಿಲ್ಮ್ಸ್ ಹಾಗೂ ಆ ನಂಬಿಕೆಯನ್ನು ಸೃಷ್ಟಿಸಿದೆ ಹೊಂಬಾಳೆ ಫಿಲ್ಮ್ಸ್‌ನ ಕಾರ್ಯವೈಖರಿ.ಹೌದು, ಕನ್ನಡದ ಸಾಮಾನ್ಯ ಕಮರ್ಷಿಯಲ್ ಚಿತ್ರಗಳನ್ನು ನಿರ್ಮಿಸುವ ಮೂಲಕ ತನ್ನ ಸಿನಿ ಪಯಣವನ್ನು ಆರಂಭಿಸಿದ ಹೊಂಬಾಳೆ […]

Advertisement

Wordpress Social Share Plugin powered by Ultimatelysocial