ಬಿರುಗಾಳಿ ಸಹಿತ ಆಲಿಕಲ್ಲು ಮಳೆ.!

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ, ಬಾಬಾನಗರ, ಟಕ್ಕಳಕಿ, ಘೊಣಸಗಿ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆ.

ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ನೆಲಕ್ಕುರುಳಿದ ಭಾರೀ ಮರ.

ಅಥಣಿ-ವಿಜಯಪುರ ಹೆದ್ದಾರಿ ಮೇಲೆ ಬಿದ್ದ ಭಾರೀ ಪ್ರಮಾಣದ ದೊಡ್ಡ ಮರ.

ರಸ್ತೆ ಸಂಚಾರ ಕಡಿತ, ಪ್ರಯಾಣಿಕರ ಪರದಾಟ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಶಿ ರಾಶಿ ಬೆಲ್ಲದ ಕರಿಗಡುಬು...!

Thu Apr 28 , 2022
ಬಾಯಲ್ಲಿ ನೀರು ತರಿಸುವ ಕರಿಗಡುಬು.ಕೋಟಿ ಜಪಯಜ್ಞದಲ್ಲಿ ಭಾಗವಹಿಸಿದ್ದ ಸಾವಿರಾರು ಜನರಿಗೆ ಕರಿಗಡುಬಿನ ಸವಿ. ಯರಗೊಪ್ಪ ಎಸ್ ಬಿ ಗ್ರಾಮದಲ್ಲಿ ಕೋಟಿ ಜಪಯಜ್ಞ ಕಾರ್ಯಕ್ರಮ.ಬಾದಾಮಿ ತಾಲೂಕಿನ ಯರಗೊಪ್ಪ ಎಸ್ ಬಿ ಗ್ರಾಮ. ಗ್ರಾಮದ ಸರ್ವೇಶ್ವರ ವಿದ್ಯಾಶ್ರಮದ ಗುರುಪಾದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಆಯೋಜಿಸಿರುವ ಕಾರ್ಯಕ್ರಮ.ಗ್ರಾಮದ ಮನೆ ಮನೆಯಿಂದ ಬರುವ ಕರಿಗಡುಬು. ಅಂದಾಜು ಹತ್ತು ಕ್ವಿಂಟಸಲ್ ನಷ್ಟು ಕರಿಗಡುಬು.ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಕಾರ್ಯಕ್ರಮ. ಪ್ರತಿ ಸಲವೂ ಒಂದು ಸಿಹಿ ತಿನಿಸಿನ ಸ್ಪೇಷಲ್.ಪ್ರಸಕ್ತ ವರ್ಷ […]

Advertisement

Wordpress Social Share Plugin powered by Ultimatelysocial