ಕಾವಿ ಬಟ್ಟೆ ಧರಿಸಿದ ಮಿಲ್ಕಿ ಬ್ಯೂಟಿ:

ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗಿನ ಡೇಟಿಂಗ್‌ ಸುದ್ದಿಯ ಬಳಿಕ ಟಾಲಿವುಡ್‌ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ತಮನ್ನಾ ಆಧ್ಯಾತ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗುತ್ತಿದ್ದು ಸದ್ಯ ತಮನ್ನ ಕಾವಿ ಬಟ್ಟೆ ಧರಿಸಿರುವ ಫೋಟೋ ವೈರಲ್ ಆಗಿದೆ.

ದೇವಸ್ಥಾನಗಳನ್ನು ಸುತ್ತುವುದು, ಪೂಜೆ ಮಾಡುವುದನ್ನು ತಮನ್ನಾ ಮಾಡುತ್ತಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾಗೆ ಸಾಲು ಸಾಲು ಅವಕಾಶಗಳು ಬರುತ್ತಿದ್ದು, ಬೆಳ್ಳಿತೆರೆಯಲ್ಲಿ ಸದ್ದು ಮಾಡುತ್ತಿರುವ ನಾಯಕಿಯರಿಗೆ ಕಠಿಣ ಪೈಪೋಟಿ ನೀಡುತ್ತಿದ್ದಾರೆ. ತೆಲುಗಿನ ಜೊತೆಗೆ ತಮಿಳಿನಲ್ಲೂ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಬ್ಯೂಟಿ ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಎಫ್3 ಚಿತ್ರದ ಮೂಲಕ ಮತ್ತೊಂದು ಯಶಸ್ಸನ್ನು ಗಳಿಸಿದ ಮಿಲ್ಕಿ ಬ್ಯೂಟಿ ಪ್ರಸ್ತುತ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಭೋಲಾ ಶಂಕರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೆಲವು ತಿಂಗಳುಗಳಿಂದ ಮಿಲ್ಕಿ ಬ್ಯೂಟಿಯ ರೊಮ್ಯಾನ್ಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಆಕೆ ಬಾಲಿವುಡ್ ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಹೊಸ ವರ್ಷಾಚರಣೆಯ ಅಂಗವಾಗಿ, ಗೋವಾದಲ್ಲಿ ಇಬ್ಬರು ಭೇಟಿಯಾದ ಚಿತ್ರ ವೈರಲ್ ಆಗಿದ್ದು, ಅವರ ಪ್ರೀತಿ ಗಟ್ಟಿಯಾಗಿದೆ. ಆದರೆ, ಈ ಸುದ್ದಿಗೆ ತಮನ್ನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟಿ ಅಭಿನಯ ನಾಪತ್ತೆ

Fri Feb 10 , 2023
ಕನ್ನಡದ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಛಾಪೂ ಮೂಡಿಸಿರುವ ನಟಿ ಅಭಿನಯ, ವರದಕ್ಷಿಣೆಕಿರುಕುಳಪ್ರಕರಣದಲ್ಲಿಅಪರಾಧಿಯೆಂದುತೀರ್ಪಾಗಿದ್ದು, ಜೈಲುಸೇರಬೇಕಿದ್ದನಟಿಯೀಗನಾಪತ್ತೆಯಾಗಿದ್ದಾರೆ. ನಟಿ ಅಭಿನಯ , ಅವರ ತಾಯಿ ಜಯಮ್ಮ ಹಾಗೂ ಚೆಲುವರಾಜು ಎಂಬುವರು ವಿರುದ್ಧ ವರದಕ್ಷಿಣೆ ಕಿರುಕುಳ , ಕೊಲ್ಲಲು ಯತ್ನ ಪ್ರಕರಣದಲ್ಲಿ ಅಪರಾಧಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಇದೀಗ ಮೂವರುಕೂಡ ನಾಪತ್ತೆಯಾಗಿದ್ದಾರೆ. ಅಭಿನಯಸೇರಿದಂತೆಇತರಅಪರಾಧಿಗಳಿಗಾಗಿಪೊಲೀಸರುಹುಡುಕಾಟನಡೆಸಿದ್ದು, ಲುಕ್‌ಔಟ್ನೊಟೀಸ್ಸಹಜಾರಿಯಾಗಿದೆ. ಅಪರಾಧಿಗಳಹುಡುಕಾಟಕ್ಕೆಸಾರ್ವಜನಿಕರನೆರವನ್ನುಪೊಲೀಸರುಕೋರಿದ್ದು, ಇವರಸುಳಿವುದೊರೆತರೆಪೊಲೀಸರಿಗೆಮಾಹಿತಿನೀಡುವಂತೆಮನವಿಮಾಡಿದ್ದಾರೆ. ಅಭಿನಯ ಅತ್ತಿಗೆಗೆವರದಕ್ಷಿಣೆಕಿರುಕುಳನೀಡಿದಪ್ರಕರಣದಲ್ಲಿಅಭಿನಯಹಾಗೂಅವರಪೋಷಕರಿಗೆಹೈಕೋರ್ಟ್ಸಜೆನೀಡಿದ್ದು, ಪ್ರಕರಣದಲ್ಲಿಆರೋಪಿಸಂಖ್ಯೆಮೂರುಆಗಿರುವಅಭಿನಯಗೆಎರಡುವರ್ಷಗಳಕಾರಾಗೃಹಶಿಕ್ಷೆವಿಧಿಸಿರಾಜ್ಯಹೈಕೋರ್ಟ್ಕಳೆದವರ್ಷಡಿಸೆಂಬರ್‌ನಲ್ಲಿತೀರ್ಪುನೀಡಿದೆ. 1998ರಲ್ಲಿಅಭಿನಯಅಣ್ಣಶ್ರೀನಿವಾಸ್ಅವರನ್ನುಲಕ್ಷ್ಮೀದೇವಿಎಂಬುವರನ್ನುಮದುವೆಯಾಗಿದ್ದರು. ಮದುವೆವೇಳೆವರಕ್ಷಿಣೆಪಡೆದಿದ್ದಲ್ಲದೆ, ನಂತರವೂಪದೇಪದೆಹಣತರುವಂತೆಕಿರುಕುಳನೀಡುತ್ತಿದ್ದರು. ವಿವಾಹದಸಮಯದಲ್ಲಿ 80 ಸಾವಿರರೂಪಾಯಿಹಾಗೂ 250 ಗ್ರಾಂಚಿನ್ನಾಭರಣಪಡೆದಿದ್ದರು. ಇದಾದನಂತರ 1 […]

Advertisement

Wordpress Social Share Plugin powered by Ultimatelysocial