ಮಿಸ್‌ ಯೂನಿವರ್ಸ್‌ ಆದವರಿಗೆ ಏನೇನು ಸೌಲಭ್ಯ ಸಿಗುತ್ತದೆ ಗೊತ್ತಾ….?

ಹರ್ನಾಜ್‌ ಸಂಧು ಈಗ ಯಾರಿಗೆ ಗೊತ್ತಿಲ್ಲ ಹೇಳಿ ಜಗತ್ತಿನ  ಮೂಲೆ ಮೂಲೆಗಳಿಗೂ ಈ ಹೆಸರು ಈಗ ಚಿರ ಪರಿಚಯ 21 ವರ್ಷಗಳ ನಂತರ 21 ವರ್ಷ ವಯಸ್ಸಿನ ಹರ್ನಾಲ್‌ ಸಂಧು ಅವರು 20 ನೇ ಅಡಿಷನ್‌ನ ಮಿಸ್‌ ಯೂನಿವರ್ಸ್‌ ಆಗಿದ್ದಾರೆ ಮತ್ತೆ ಕಿರೀಟವನ್ನು ಭಾರತಕ್ಕೇ ಮರಲಿ ತಂದಿದ್ದಾರೆ,ಇವರಿಗಿಂತ ಮೊದಲು ಇಬ್ಬರು ಭಾರತೀಯರು ಸುಷ್ಮಿತ ಸಿಂಧ್‌ 1994 ರಲ್ಲಿ ಮತ್ತು ಲಾರಾ ದತ್ತ 2000 ವರ್ಷ ಇಸವಿಯಲ್ಲಿ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ಇಲ್ಲಿಯವರೆಗೂ ಗೆದ್ದಿದರು

ಹರ್ನಾಜ್‌ ಅವರ ಕಿರೀಟ ನೋಡಿದ ತಕ್ಷಣ ನಮ್ಮಲ್ಲಿ ಮೂಡುವ ಹಲವಾರು ಪ್ರಶ್ನೆಗಳಿವೆ,ಮಿಸ್‌ ಯೂನಿವರ್ಸ್‌ ಆದ ಮೇಲೆ ಏನ್‌  ಬಹುಮಾನ ಸಿಗುತ್ತೆ ಎಂಬ ಗೊಂದಲ ಇರುತ್ತೆ,ಮಿಸ್‌ ಯೂನಿವರ್ಸ್‌  2021 ರಲ್ಲಿ  ಏನೆಲ್ಲಾ ಬಹುಮಾನ ಸಿಕ್ಕಿದೆ ,crown ಡಿಸೈನ್‌  ಪ್ರತಿ ಬಾರಿ  ಬದಲಾಗುತ್ತದೆ,ಕಳೆದ ವರ್ಷಗಳಲ್ಲಿ ಅತೀ ಹೆಚ್ಚು ಬೆಲೆ ಬಾಳುವ ಕಿರೀಟವನ್ನು ಪಡೆದವರಲ್ಲಿ  ಹರ್ನಾಜ್‌ ಸಂಧು ಕೂಡ ಒಬ್ಬರು,ಬೆಲೆ ಬಾಳುವ ಕಿರೀಟದ ಬೆಲೆ ಎಷ್ಷು ಅಂತ ಗೊತ್ತಾ…?  ಹರ್ನಾಜ್‌ ಸಂಧು ರವರಿಗೆ ಸಿಕ್ಕಿದ ಕಿರೀಟದ ಬೆಲೆ 5 ಮಿಲಿಯನ್‌,ಹಾಗಾದ್ರೆ ಇಂಡಿಯನ್‌ ಕರೆನ್ಸಿಯಲ್ಲಿ ಬರೋಬ್ಬರಿ 37  ಕೋಟಿ ರೂಪಾಯಿ,ಈ ಕಿರೀಟದಲ್ಲಿ 18 ಕ್ಯಾರೇಟ್‌ ಚಿನ್ನ,1770 ಡೈಮಂಡ್‌,ಮಧ್ಯಭಾಗದಲ್ಲಿ ಶಿಲ್ಡ್‌ಕಟ್‌  ಗೋಲ್ಡ್ ನ್‌ ಕ್ಯಾನರಿ ಡೈಮಂಡ್‌ ಅನ್ನು ಹೊಂದಿದೆ,ಈ ಡೈಮಂಡ್‌ನ ತೂಕ 62.83 ಕ್ಯಾರೇಟ್‌ ತೂಕವನ್ನು ಹೊಂದಿದೆ.ಹಾಗೆ ಈ ಕ್ರೌನ್‌ ನನ್ನು ಎಲೆಗಳು,ದಾಳಗಳು ಮತ್ತು ಬಳ್ಳಿಗಳಿಂದ ಅಲಂಕರಿಸಲಾಗಿದೆ.

ಮಿಸ್‌ ಯೂನಿವರ್ಸ್‌ ಗೆದ್ದವರಿಗೆ ಕಿರೀಟದ ಜೋತೆಗೆ ಲಕ್ಷಾಂತರ  ಹಣದ ಜೊತೆಗೆ ನಿವ್ಯ್ವಕ್‌ ಅಪಾಂಟ್‌ಮೇಟ್‌ ನಲ್ಲಿ ವಾಸಿಸುವಂತಹ ಅವಕಾಶದ ಜೊತೆಗೆ ದಿನಸಿಯಿಂದ ಬಟ್ಟೆಯವರೆಗೂ ಎಲ್ಲವೂ ಉಚಿತವಾಗಿ ಮಿಸ್ ಯೂನಿವರ್ಸ್‌‌ ಸಂಸ್ಧೆಯೂ ವದಗಿಸುತ್ತದೆ,ಹೋಟೆಲ್‌ ವ್ಯವಸ್ಧೆ,ಸಾರಿಗೆ ವ್ಯವಸ್ಧೆ,world ಟ್ಯೂರ್‌ ಮಾಡುವಂತಹ ವ್ಯವಸ್ಧೆಯನ್ನು ನೀಡಲಾಗುತ್ತೆ,ಮಿಸ್‌ ಯೂನಿವರ್ಸ್‌ ಆದ ಮೇಲೆ ಲಕ್ಷಾಂತರ ಅಭಿಮಾನಿಗಳ ಜೋತೆಗೆ,ಲಕ್ಷಾಂತರ ರೂಪಾಯಿಯನ್ನು ಕೂಡ ಗಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ಯಾಂಡಲ್ ವುಡ್ ನಟ, ನಿರ್ದೇಶಕನಿಗೆ ಮಹಿಳೆಯಿಂದ ವಂಚನೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

Sat Dec 25 , 2021
ಬೆಂಗಳೂರು: ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸೈಟ್, ಮನೆ ಮಾರಾಟದ ವಿಚಾರದಲ್ಲಂತೂ ಸ್ವಲ್ಪ ಯಾಮಾರಿದ್ರೂ ವಂಚನೆ ಫಿಕ್ಸ್. ಹೀಗೆ ಸ್ಯಾಂಡಲ್ ವುಡ್ ಖ್ಯಾತ ನಟ, ನಿರ್ದೇಶಕ ನಾಗಶೇಖರ್ ( Sandalwood Actor, Director Nagashekhar ) ಅವರಿಗೂ ಮಹಿಳೆಯೊಬ್ಬರು ವಂಚನೆ ಮಾಡಿದ್ದಾರೆ. ಹೀಗಾಗಿಯೇ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹೌದು.. 2020ರ ಆಗಸ್ಟ್ ನಲ್ಲಿ ಮನೆ ಖರೀದಿಸೋದಕ್ಕೆ ಮುಂದಾಗಿ, ಆರ್ ಆರ್ ನಗರದ ಜಯಣ್ಣ […]

Advertisement

Wordpress Social Share Plugin powered by Ultimatelysocial