ಕಲ್ಲು ಎತ್ತಿ ಹಾಕಿ ಸುಮಾರು 30 ವರ್ಷದ ವ್ಯಕ್ತಿಯ ಕೊಲೆಮಾಗಡಿ ರಸ್ತೆಯ ಕೆ.ಪಿ.ಅಗ್ರಹಾರದ 5 ನೇ ಕ್ರಾಸ್ ನಲ್ಲಿ ಘಟನೆಹೇಮಂತ್ ಮೆಡಿಕಲ್ ಮುಂದೆಯೇ ಕೊಲೆ ಮಾಡಿರೋ ಆರೋಪಿಗಳುಮೇಲ್ನೋಟಕ್ಕೆ ಹಣಕಾಸಿನ ವಿಚಾರಕ್ಕೆ ಕೊಲೆ ಶಂಕೆಕಳೆದ ರಾತ್ರಿ 1.30 ರ ಸುಮಾರಿಗೆ ನಡೆದಿರುವ ಘಟನೆಕೊಲೆಯಲ್ಲಿ ಮೂವರು ಪುರುಷರು ಹಾಗೂ ಮೂವರು ಹೆಂಗಸರು ಭಾಗಿಕೊಲೆ ಮಾಡಿದ ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ.ಕೊಲೆಯಾದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲಸ್ಥಳಕ್ಕೆ ಕೆ.ಪಿ.ಅಗ್ರಹಾರ ಪೊಲೀಸರು ಭೇಟಿ ಪರಿಶೀಲನೆಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು.
ಡಿಸಿಪಿ ಲಕ್ಷ್ಮಣ ನಿಂಬರ್ಗಿ ಹೇಳಿಕೆ.ನಿನ್ನೆ ದಿನ ರಾತ್ರಿ ಕೆಪಿ ಅಗ್ರಹಾರ ಪೊಲೀಸ ಠಾಣೆ ವ್ಯಾಪ್ತಿಯ ಹೇಮಂತ್ ಮೆಡಿಕಲ್ ಬಳಿ ಕೊಲೆಯಾಗಿದೆನಿನ್ನೆ ರಾತ್ರಿ ಕಲ್ಲಿನಿಂದು ಜೆಜ್ಜಿ ಕೊಲೆ ಮಾಡಿದ್ದಾರೆಸಿಸಿಟಿವಿ ನೋಡಿದ್ದಾಗ ಆರು ಜನಗಳು ಸೇರಿ ಕೊಲೆ ಮಾಡಿದ್ದಾರೆಅದರಲ್ಲಿ ಮೂರು ಜನ ಮಹಿಳೆಯರು ಇದ್ದಾರೆಮೂರು ಜನ ಪುರುಷರು ಇದ್ದಾರೆ..ಆ ಘಟನೆ ನೋಡಿದ್ದಾಗ ನಮ್ಮಗೆ ಸ್ಥಳೀಯರೇ ಮಾಡಿರಬಹುದು ಎಂಬ ಸಂಶಯ ಇದೆಕೊಲೆಯಾದ ವ್ಯಕ್ತಿ ಯಾರು ಅಂತಾ ಇನ್ನೂ ಗೊತ್ತಾಗಿಲ್ಲಸಿಸಿಟಿವಿ ಆಧರಿಸಿ ಆರೋಪಿಗಳ ಪತ್ತೆ ಹಚ್ಚು ಕೆಲಸ ಮಾಡ್ತಿವೆ!
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: