ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕ್ರೆಡಿಟ್ ವಾರ್ ಮುಂದುವರಿದಿರುವ ವಿಚಾರ

ಯಾವುದೇ ಅಭಿವೃದ್ದಿ ಕಾರ್ಯಗಳ ವಿಚಾರದಲ್ಲಿ ಎಲ್ಲರೂ ನನ್ನದು ನನ್ನದು ಎನ್ನುತ್ತಿದ್ದಾರೆ.
ಪ್ರತಾಪ್ ಸಿಂಹ ಮಾತ್ರವಲ್ಲದೇ ಪ್ರತಿಯೊಬ್ಬರೂ ಕ್ರೆಡಿಟ್ ವಾರ್ ನಲ್ಲಿ ತೊಡಗಿದ್ದಾರೆ.
ಸರ್ಕಾರಕ್ಕೆ ಜನರು ನೀಡುವ ತೆರಿಗೆಯಿಂದ ಖಜಾನೆಗೆ ಹಣ ಬರುತ್ತದೆ.
ನಾವು ಟ್ರಸ್ಟಿಗಳಾಗಿ ಕೆಲಸ ಮಾಡುತ್ತೇವಷ್ಟೇ.
ಹಾಗಾಗಿ ಅಭಿವೃದ್ಧಿ ವಿಚಾರದಲ್ಲಿ ಕ್ರೆಡಿಟ್ ವಾರ್ ಸರಿಯಲ್ಲ.
ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮೈಸೂರಿನಲ್ಲಿ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

IVF ನ ಯಶಸ್ಸಿನ ಪ್ರಮಾಣವನ್ನು ಸುಧಾರಿಸಲು ನ್ಯಾನೊಬೋಟ್‌ಗಳು ಮತ್ತು ರೋಬೋಟಿಕ್ ತಂತ್ರಜ್ಞಾನ

Mon Jul 25 , 2022
ಫಲವತ್ತತೆಯ ಚಿಕಿತ್ಸೆಯ ಕ್ಷೇತ್ರದಲ್ಲಿ ಇತ್ತೀಚಿನ ತಾಂತ್ರಿಕ ಪ್ರಗತಿಯೊಂದಿಗೆ, ಕೃತಕ ಸಂತಾನೋತ್ಪತ್ತಿ ತಂತ್ರಗಳ (ART) ಕಾರ್ಯವಿಧಾನಗಳು ಯಶಸ್ಸಿನ ದರಗಳು ಮತ್ತು ಸುರಕ್ಷತೆಯ ವಿಷಯದಲ್ಲಿ ಭಾರಿ ಸುಧಾರಣೆಗಳನ್ನು ಮಾಡಿದೆ. ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ICSI) ಎನ್ನುವುದು ಸೂಕ್ಷ್ಮ-ಸಹಾಯದ ಫಲೀಕರಣ ಪ್ರಕ್ರಿಯೆಯ ಒಂದು ರೂಪವಾಗಿದೆ, ಇದು 20 ವರ್ಷಗಳಿಂದ ಪ್ರಾಯೋಗಿಕವಾಗಿ ನಡೆಸಲಾಗುವ ಸಾಮಾನ್ಯ IVF ಕಾರ್ಯವಿಧಾನಗಳಲ್ಲಿ ಒಂದಾಗಿದೆ. IVF ಕಾರ್ಯವಿಧಾನವು ಪ್ರತಿ ಮೊಟ್ಟೆಯೊಂದಿಗೆ ಸಾವಿರಾರು ಚಲನಶೀಲ ವೀರ್ಯಗಳನ್ನು ಮೊಟ್ಟೆಯ ಗರ್ಭಧಾರಣೆ ಎಂದು ಕರೆಯಲಾಗುವ ಭಕ್ಷ್ಯದಲ್ಲಿ […]

Advertisement

Wordpress Social Share Plugin powered by Ultimatelysocial