ನಾಗೇಶ್ ಮನ್ನೂಳಕರ್ ಸಹೋದರ ರಾಮಚಂದ್ರ ಮನ್ನೂಳಕರ್ ಮತದಾರರಿಗೆ ಹಣದ ಆಮಿಷ ನೀಡಿದ್ದಾರೆ..!

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೂಳಕರ್ ಪರ ಮತದಾರರಿಗೆ ಹಣ ಹಂಚುತ್ತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೂಳಕರ್ ಸಹೋದರ ರಾಮಚಂದ್ರ ಮನ್ನೂಳಕರ್ ಮತದಾರರಿಗೆ ಹಣದ ಆಮಿಷ ನೀಡಿದ್ದಾರೆ. ರಾಮಚಂದ್ರ ಮನ್ನೂಳಕರ್ ಹಾಲಿ ಗ್ರಾ ಪಂಚಾಯತಿ ಸದಸ್ಯ. ಇಷ್ಟು ರಾಜಾರೋಷವಾಗಿ ಅಂಬೆವಾಡಿ ಗ್ರಾಮದಲ್ಲಿ ಹಣ ಹಂಚ್ಚುತ್ತಿದ್ರು ಚುನಾವಣಾ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ತರವ ಕೆಲಸ ಎಂದು ಸಾಮಾನ್ಯ ಜನರು ಮಾತನಾಡುತ್ತಿದ್ದಾರೆ. ಇನ್ನಾದ್ರು ಚುನಾವಣಾ ಅಧಿಕಾರಿಗಳು ಎಚ್ಚೇತ್ತುಕೊಂಡು ಕ್ರಮ ಕೈ ಗೊಳ್ಳುತ್ತಾರಾ ಕಾಯ್ದು ನೋಡಬೇಕು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತದಾನ ಜನ ಜಾಗೃತಿ ಅಭಿಯಾನ ಕಾರ್ಯಕ್ರಮ..!

Wed Apr 26 , 2023
ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ಇಂದು ಮತದಾನ ಜನ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡು ನಮ್ಮ ವೋಟು ನಮ್ಮ ಹಕ್ಕು ನಮ್ಮ ಹಕ್ಕಿನ ಬಗ್ಗೆ ನಾವು ತಿಳಿದುಕೊಳ್ಳುವುದೇ ಮತದಾನ ಜನಜಾಗೃತಿ ಅಭಿಯಾನ, ನಾವು ಮತ ಚಲಾಯಿಸುವಾಗ ನಾವು ಬಹಳ ಜಾಗೃಕತೆಯಿಂದ ಮತ ಚಲಾಯಿಸಬೇಕಾಗುತ್ತೆ ನಾವು ಅದೃಷ್ಟರಿಗೆ, ದೂಳಾರರಿಗೆ ಮತ್ತು ನಮ್ಮ ಕೆಲಸಗಳಿಗೆ, ಬೇಡಿಕೆಗಳಿಗೆ ಸ್ಪಂದಿಸದೆ ಇರುವಂತರಿಗೆ ಆರಿಸಿ ತಂದ್ರೆ ನಮ್ಮ ಸ್ವತಂತ್ರವನ್ನು ಕಳೆದುಕೊಂಡಂಗಾಗುತ್ತೆ ಎಂದು ನಾಗೇಶ್ ಕಟ್ಟಿಮನಿ […]

Advertisement

Wordpress Social Share Plugin powered by Ultimatelysocial