ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ಇಂದು ಮತದಾನ ಜನ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡು ನಮ್ಮ ವೋಟು ನಮ್ಮ ಹಕ್ಕು ನಮ್ಮ ಹಕ್ಕಿನ ಬಗ್ಗೆ ನಾವು ತಿಳಿದುಕೊಳ್ಳುವುದೇ ಮತದಾನ ಜನಜಾಗೃತಿ ಅಭಿಯಾನ, ನಾವು ಮತ ಚಲಾಯಿಸುವಾಗ ನಾವು ಬಹಳ ಜಾಗೃಕತೆಯಿಂದ ಮತ ಚಲಾಯಿಸಬೇಕಾಗುತ್ತೆ ನಾವು ಅದೃಷ್ಟರಿಗೆ, ದೂಳಾರರಿಗೆ ಮತ್ತು ನಮ್ಮ ಕೆಲಸಗಳಿಗೆ, ಬೇಡಿಕೆಗಳಿಗೆ ಸ್ಪಂದಿಸದೆ ಇರುವಂತರಿಗೆ ಆರಿಸಿ ತಂದ್ರೆ ನಮ್ಮ ಸ್ವತಂತ್ರವನ್ನು ಕಳೆದುಕೊಂಡಂಗಾಗುತ್ತೆ ಎಂದು ನಾಗೇಶ್ ಕಟ್ಟಿಮನಿ ಮಾತನಾಡಿದರು.
ಈ ವೇಳೆ ಮಹಿಳಾ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಓ ಹಾಗೂ ಸಿಬ್ಬಂದಿ ವರ್ಗದವರು ಅತ್ಯಂತ ಉತ್ಸಾಹದಿಂದ ರಂಗೋಲಿ ಇಂದ ಅಲಂಕಾರ ಮಾಡಿ ಮತದಾನ ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
https://play.google.com/store/apps/details?id=com.speed.newskannada