ಯುತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲ್‌ಪಾಡ್ ಹೇಳಿಕೆ.

ಯುತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲ್‌ಪಾಡ್ ಹೇಳಿಕೆ.

2013 ರಿಂದ 2018 ರ ವರೆಗೆ ಕಾಂಗ್ರೆಸ್ ಉತ್ತಮ ಆಡಳಿತ ಮಾಡಿದೆ‌.

ಈಗಿನ‌ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ.

ಜನಪರವಾದ ಸರ್ಕಾರ 2023 ಕ್ಕೆ ಬಂದೆ ಬರುತ್ತದೆ.

ಪಕ್ಷಾಂತರ ಮಾಡುವವರೆಗೆ ಬಿ.ಕೆ.ಹರಿಪ್ರಸಾದ ಸರಿಯಾಗಿ ಹೇಳಿದ್ದಾರೆ.

ನಾನೂ ಸಹ ಅದೇ ವೇದಿಕೆಯಲ್ಲಿ ಇದ್ದೆ.

ಬಿ.ಕೆ.ಹರಿಪ್ರಸಾದ ವೈಶ್ಯರ ಬಗ್ಗೆ ತಪ್ಪು ಮಾತನಾಡಿಲ್ಲ,

ಅವರು ಕ್ಷಮೆ ಕೇಳಿದ್ದು, ವೈಶ್ಯರಿಗೆ ಬೇಜಾರ ಆಗಿದ್ದಕ್ಕೆ.

ಪಕ್ಷದ ಚಿಹ್ನೆ ಮೇಲೆ ಗೆದ್ದು, ಬೇರೆ ಕಡೆ ಹೋದ್ರೆ ಅವರ ನಡತೆಯನ್ನ ಸ್ಪಷ್ಟ ಪಡಿಸುತ್ತದೆ.

ಜನರನ್ನ ಮಾರಿಕೊಂಡವರು, ಜನರು ಮತ್ತೆ ಗೆಲ್ಲಿಸುತ್ತಾರೆನ್ನವುದನ್ನ ಅವರು ಅರಿತುಕೊಳ್ಳಬೇಕು.

ಇನ್ನೊಂದು ಪಕ್ಷಕ್ಕೆ ದುಡ್ಡಿಗೆ ಮಾರಾಟ ಆದವರನ್ನ ಏನೂ ಅಂತ ಕರಿಯವೇಕು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2ನೇ ಮದುವೆಗೆ ಪ್ರೇಮಾ ರೆಡಿ, ಕೊರಗಜ್ಜನ ಮೊರೆ ಹೋದ ನಟಿಗೆ ಸಿಕ್ತು ಗ್ರೀನ್ ಸಿಗ್ನಲ್.

Thu Jan 19 , 2023
ಹಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದು ಒಂಟಿಯಾಗಿ ಜೀವನ ಸಾಗಿಸುತ್ತಿರುವ ನಟಿ ಪ್ರೇಮಾ ಇದೀಗ 2ನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಕಂಕಣ ಭಾಗ್ಯ ಕರುಣಿಸುವಂತೆ ದೈವದ ಮೋರೆ ಹೋಗಿದ್ದಾರೆ. ಕಾಪು ಕೊರಗಜ್ಜ ಸನ್ನಿಧಿಯಲ್ಲಿ ಮದುವೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ ನಟಿ ಪ್ರೇಮಾ ಕೊರಗಜ್ಜನ ಸನ್ನಿಧಿಗೂ ಭೇಟಿ ನೀಡಿದ್ರು. ಉಡುಪಿ ಜಿಲ್ಲೆಯ ಕಾಪು ಕೊರಗಜ್ಜ ಸನ್ನಿಧಿ ಇದಾಗಿದ್ದು, ನಟಿ ಪ್ರೇಮಾ ಜೊತೆ ತಮ್ಮ ಅಯ್ಯಪ್ಪ ಪತ್ನಿ ನಟಿ […]

Advertisement

Wordpress Social Share Plugin powered by Ultimatelysocial