ನಂಜನಗೂಡು ಕಿಚ್ಚ ಸುದೀಪ್ ಅವರ ಬಹ ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಇಂದು ಬಿಡುಗಡೆ ಅಭಿಮಾನಿಗಳ ಅಬ್ಬರ

ಚಿತ್ರ ಬಿಡುಗಡೆ ಹಿನ್ನೆಲೆ ನಂಜನಗೂಡಿನಲ್ಲಿ ಅಭಿಮಾನಿಗಳ ಅಬ್ಬರ ಜೋರಾಗಿದ್ದು ಕಿಚ್ಚನ ಚಿತ್ರಕ್ಕೆ ಗ್ರಾಂಡ್ ಎಂಟ್ರಿ ಕೊಡಲಾಯಿತು

ಪಟ್ಟಣದ ಶಾರದಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವ ವಿಕ್ರಾಂತ್ ರೋಣ

ಇಂದು ಬೆಳಿಗ್ಗೆ ಇಂದಲೇ ಸುದೀಪ್ ಅಭಿಮಾನಿಗಳಿಂದ ಸಂಭ್ರಮಾಚರಣೆ

ನಂಜನಗೂಡು ತಾಲೂಕು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿ ವತಿಯಿಂದ ಬೃಹತ್ ಪಾದಯಾತ್ರೆ ಬೈಕ್ ಮತ್ತು ಆಟೋ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು

ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೊರಟ ಮೆರವಣಿಗೆಗೆ ಬಿಜೆಪಿ ಮುಖಂಡ ಚಿಕ್ಕರಂಗನಾಯಕ ಮೋಟಾರ್ ಬೈಕ್ ಓಡಿಸುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು

ದೇವಾಲಯದ ಬಳಿಯಿಂದ ಹೊರಟ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಶಾರದಾ ಚಿತ್ರಮಂದಿರ ತಲುಪಿತು

ಒಟ್ಟಾರೆ ಕಿಚ್ಚ ಸುದೀಪ್ ಚಿತ್ರಕ್ಕೆ ಗ್ರಾಂಡ್ ಎಂಟ್ರಿ ಕೊಡುವ ಮೂಲಕ ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿ ದ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಅಪಾರ ಅಭಿಮಾನ ತೋರಿದರು

ಮೆರವಣಿಗೆಗೆ ಚಾಲನೆ ನೀಡಿ ದ ರಾಜ್ಯ ಬಿಜೆಪಿ ಎಸ್ ಟಿ ಮೋರ್ಚ ಉಪಾಧ್ಯಕ್ಷ ಚಿಕ್ಕ ರಂಗನಾಯಕ ಮಾತನಾಡಿ ಕಿಚ್ಚ ಸುದೀಪ್ ಅವರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಈ ಚಿತ್ರವು ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು

ಈ ಸಂದರ್ಭ ತಾಲೂಕಿನ ಕಿಚ್ಚ ಸುದೀಪ್ ಸೇನಾ ಸಮಿತಿ ಪದಾಧಿಕಾರಿಗಳು ಹಾಗೂ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ಸಣ್ಣ ನೀರಾವರಿ,ಶಿಕ್ಷಣಕ್ಕೆ ಹೊಸತನ ತಂದಿದ್ದೇವೆ

Thu Jul 28 , 2022
ಸಣ್ಣ ನೀರಾವರಿ,ಶಿಕ್ಷಣಕ್ಕೆ ಹೊಸತನ ತಂದಿದ್ದೇವೆ ೧೦೭ ತಾಲೂಕಿನಲ್ಲಿ ಆರೋಗ್ಯ ಸೇವೆ ನೀಡಿದ್ದೇವೆ ಸಬರಬನ್ ಟ್ರೈನ್ ಪ್ರಾರಂಭವಾಗಿದೆ ಟೆಂಡರ್ ಕರೆದಿದ್ದೇವೆ ಶೀಘ್ರ ಶುರವಾಗಲಿದೆ ಹೆಬ್ಬಾಳ,ಗೊರಗುಂಟೆ ಪಾಳ್ಯ ಫ್ಲೈ ಒವರ್ ಶುರುವಾಗಲಿದೆ ಉಚಿತ ವಿದ್ಯುತ್ ಇಂದಿನಿಂದ ಪ್ರಾರಂಭ ೭೫ ಯೂನಿಟ್ ವಿದ್ಯುತ್ ಎಸ್ಸಿ,ಎಸ್ಟಿಗೆ ನೀಡ್ತೇವೆ ೨೫ ಕುಟುಂಬಗಳಿಗೆ ಇದು ಉಪಯೋಗವಾಗಲಿದೆ ಪ್ರತಿ ಗ್ರಾ.ಪಂ ೧೦೦ ಯುವಕರಿಗೆ ಸ್ವಯಂ ಉದ್ಯೋಗ ಯೋಜನೆ ಬಾಬು ಜಗಜೀವನ್ ರಾಂ ಹೆಸರಿನಲ್ಲಿ ತರ್ತೇವೆ ೮೦೦೦ ಶಾಲಾ ಕೊಠಡಿ ಹೊಸದಾಗಿ […]

Advertisement

Wordpress Social Share Plugin powered by Ultimatelysocial