ನರಸೀಪುರ ಪುರಸಭೆ ಸಾಮಾನ್ಯ ಸಭೆ ಪ್ರಾರಂಭ.

ನರಸೀಪುರ ಪುರಸಭೆ ಸಾಮಾನ್ಯ ಸಭೆ ಪ್ರಾರಂಭ.
ಪುರಸಭೆ ಅಧ್ಯಕ್ಷ ನಂಜುಂಡಸ್ವಾಮಿರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಸಭೆ.
ಪುರಸಭೆ ಸಭಾಂಗಣದಲ್ಲಿ ನಡೆಯುತ್ತಿರುವ ಸಾಮಾನ್ಯ ಸಭೆ.
ನರಸೀಪುರ ಪುರಸಭೆ ಅಭಿವೃದ್ಧಿಗೆ ಎಲ್ಲರು ಸಹಕಾರ ನೀಡಿ.
ಪುರಸಭೆಯ ಅಭಿವೃದ್ಧಿ ದೃಷ್ಟಿಯಿಂದ ಅನೇಕ ಕಾರ್ಯಗಳಿಗೆ ಚಾಲನೆ ಸಿಗಬೇಕಿದೆ.
ಸಭೆಯಲ್ಲಿ ಅನವಶ್ಯಕ ವಿಚಾರಗಳ ಚರ್ಚೆ ಬೇಡ.
ಪುರಸಭೆ ಸದಸ್ಯರುಗಳಿಗೆ ನರಸೀಪುರ ಪುರಸಭೆ ಅಧ್ಯಕ್ಷ ನಂಜುಂಡಸ್ವಾಮಿ ಮನವಿ.
ಇದೆ ವೇಳೆ ಹಿಂದಿನ ಸಭೆಯಲ್ಲಿ ನಿರ್ಣಯವಾದ ಸಭೆಯ ಮಾಹಿತಿ ತಿಳಿಸಿ ಎಂದ ಪುರಸಭೆ ಸದಸ್ಯ ನಾಗರಾಜು.
ಸಭೆಯಲ್ಲಿ ಉಪಾಧ್ಯಕ್ಷೆ ನಾಗರತ್ನ,ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅಹಮ್ಮದ್,ಪುರಸಭೆ ಸದಸ್ಯರಾದ ಅರ್ಜುನ್,ಸೋಮು,ತುಂಬಲಪ್ರಕಾಶ್,ಮೋಹನ್,ಸಿಸ್ಟಮ್ ಸಿದ್ದು,ಮದನ್ ರಾಜ್,ಕಿರಣ್,ರೂಪಶ್ರೀಪರಮೇಶ್,ಪ್ರೇಮಮರಯ್ಯ,ಬೇಬಿಹೇಮಂತ್,ರಾಜೇಶ್ವರಿ,ಮಾದೇವಿ,ತೇಜಶ್ವಿನಿ,ವಸಂತ,ಪುರಸಭೆ ಮುಖ್ಯಾಧಿಕಾರಿ ಬಸವರಾಜು,ಸೇರಿದಂತೆ ಪುರಸಭೆ ಅಧಿಕಾರಿಗಳು ಭಾಗಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ರೈಲ್ವೆಯು ಸುಮಾರು 284 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.

Fri Jan 27 , 2023
ಭಾರತೀಯ ರೈಲ್ವೆಯು ಸುಮಾರು 284 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಇದಲ್ಲದೆ, ರೈಲ್ವೇಯು 41 ರೈಲುಗಳ ಮೂಲ ನಿಲ್ದಾಣವನ್ನು ಬದಲಾಯಿಸಿದೆ ಮತ್ತು 37 ರೈಲುಗಳನ್ನು ಅಲ್ಪಾವಧಿಗೆ ಕೊನೆಗೊಳಿಸಿದೆ. 11 ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ ಮತ್ತು 20 ರೈಲುಗಳನ್ನು ತಿರುಗಿಸಲಾಗಿದೆ. ರೈಲ್ವೇ ಜಾಲದಾದ್ಯಂತ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಂಸ್ಥೆಯ ವೇಳಾಪಟ್ಟಿಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಕಾರ್ಯಾಚರಣೆಗಳಲ್ಲಿನ ಬದಲಾವಣೆಗಳು ವಿವಿಧ ರೈಲ್ವೆ ವಲಯಗಳಲ್ಲಿನ ಅನೇಕ ರಾಜ್ಯಗಳು ಮತ್ತು ನಗರಗಳ ಮೇಲೆ ಪರಿಣಾಮ ಬೀರುತ್ತವೆ. ಮುಂಬೈ, […]

Advertisement

Wordpress Social Share Plugin powered by Ultimatelysocial