ಕಾರ್ಯಕ್ರಮದ ಸ್ಥಳ ಪರಿಶೀಲನೆ ಮಾಡಿದ ಜಿಲ್ಲಾಡಳಿತ ಹಾಗೂ ಶಾಸಕ ರಾಜುಗೌಡ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಹೊರಭಾಗದಲ್ಲಿ ಕಾರ್ಯಕ್ರಮ ನಡೆಸಲು ಸ್ಥಳ ನಿಗದಿ
ಜ.19 ರಂದು ಕೊಡೇಕಲ್ ಗ್ರಾಮಕ್ಕೆ ಆಗಮಿಸಲಿರುವ ನರೇಂದ್ರ ಮೋದಿ
ಸ್ಕಾಡಾ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿ ಹಲವು ಯೋಜನೆಗಳ ಉದ್ಘಾಟನೆ ಕಾರ್ಯಕ್ರಮ
ಶಾಸಕ ರಾಜೂಗೌಡ ಗೆ ಡಿಸಿ ಸ್ನೇಹಲ್ ಆರ್ , ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಸಾಥ್
ಕಾರ್ಯಕ್ರಮ ನಡೆಸುವ ಸ್ಥಳದ ಬಗ್ಗೆ ಮಾಹಿತಿ ಪಡೆದ ಶಾಸಕ ರಾಜುಗೌಡ
ಕೊಡೇಕಲ್ ನಲ್ಲಿ ಶಾಸಕ ರಾಜುಗೌಡ ಹೇಳಿಕೆ
ಜ,19 ರಂದು ಪಿಎಂ ಮೋದಿ ಆಗಮಿಸಲಿದ್ದಾರೆ
ಬೆಳಿಗ್ಗೆ 11 ಗಂಟೆಗೆ ಮೋದಿ ಅವರಿಂದ ಕಾರ್ಯಕ್ರಮ ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ಅವರು ಸ್ಕಾಡಾ ಯೋಜನೆ ಉದ್ಘಾಟನೆ.
2054 ಕೋಟಿ ರೂಪಾಯಿ ಕುಡಿಯುವ ನೀರಿನ ಅಡಿಗಲ್ಲು ಸೇರಿ ಹಲವಾರು ಯೋಜನೆ ಅಡಿಗಲ್ಲು ನೆರವೇರಿಸಲಿದ್ದಾರೆ..
ಹಲವು ಯೋಜನೆಗಳಿಗೆ ಚಾಲನೆ ನೀಡಲಿರುವ ನರೇಂದ್ರ ಮೋದಿ.
ಕಾರ್ಯಕ್ರಮಕ್ಕೆ 400 ಎಕರೆ ಜಾಗ ಮೀಸಲಿಡಲಾಗಿದೆ.
ಯಾವುದೇ ಜಾಗದ ಕೊರತೆ ಆಗುವುದಿಲ್ಲ
6 ಹೆಲಿಪ್ಯಾಡ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ
ಕೊಡೇಕಲ್ ನಲ್ಲಿ ಶಾಸಕ ರಾಜುಗೌಡ ಹೇಳಿಕೆ.
https://play.google.com/store/apps/details?id=com.speed.newskannada