ಬಿದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕಾದೆಪುರದ ಬಡ ಮಹಿಳೆಗೆ ಚಂದ್ರಕಲಾ ಪತಿ ದೆವಪ್ಪಾ ಎನ್ನುವವರಿಗೆ ಶಾಸಕ ಶರಣು ಸಲಗರ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಮನೆ ಕಟ್ಟಿಸಿಕೊಡುತ್ತಿದ್ಧಾರೆ. ಉಪಚುನಾವಣೆ ಮುಗಿದ ಮೇಲೆ ನನ್ನ ಸ್ವಂತ ಖರ್ಚಿನಲ್ಲಿ ಮನೆ ಕಟ್ಟಿಸಿಕೊಡುವೆ ಎಂದು ತಿಳಿಸಿದರು. ಕೊಟ್ಟ ಮಾತಿನಂತೆ ಇಂದು ಕಾದೆಪುರ ಗ್ರಾಮಕ್ಕೆ ಭೆಟಿ ನಿಡಿ ಭೂಮಿ ಪುಜೆ ನೆರೆವೆರಿಸಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ಧಾ.
ಕೊಟ್ಟ ಮಾತನ್ನು ಉಳಿಸಿಕೊಂಡ ಸಲಗಾರ್…!
Please follow and like us: