ನವರಾತ್ರಿ ಹಬ್ಬದ ಪ್ರಯುಕ್ತ -ವೀರರಾಣಿ ಚನ್ನಮ್ಮ ವಿದ್ಯಾಲಯದಲ್ಲಿ ಸಂಭ್ರಮ

ನವರಾತ್ರಿ ಹಬ್ಬದ ಪ್ರಯುಕ್ತ ರಾಮದುರ್ಗ ತಾಲೂಕಿನ ವೀರರಾಣಿ ಚನ್ನಮ್ಮ ಕನ್ನಡ ವಿದ್ಯಾಲಯದಲ್ಲಿ ಮನರಂಜನಾ ವೇಷಭೂಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸರಸ್ವತಿ ಮೂರ್ತಿಗೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಗಂಗಾಧರ ಭೋಸಲೆಯವರು ಚಾಲನೆ ನೀಡಿದರು.ಈ ಮನರಂಜನಾ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಮತ್ತು ಈಗ ಇರುವ ವಿದ್ಯಾರ್ಥಿಗಳು ದುರ್ಗಾದೇವಿ ವೇಷಭೂಷಣ ಧರಸಿದ್ದು ವಿಶೇಷವಾಗಿತ್ತು.

Please follow and like us:

Leave a Reply

Your email address will not be published. Required fields are marked *

Next Post

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣ-ಬಿಜೆಪಿ ಶಹಪೂರ ಕಾರ್ಯಾಮಂಡಲದಲ್ಲಿ ಆಚರಣೆ

Fri Oct 23 , 2020
ಭಾರತೀಯ ಜನತಾ ಪಕ್ಷ ಶಹಾಪೂರ ಮಂಡಲ ಕಾರ್ಯಾಲಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ 242 ನೇ ಜಯಂತಿಯನ್ನು ಆಚರಿಸಲಾಯಿತು.ಶಹಾಪುರ ಮಂಡಲ ಅಧ್ಶಕ್ಷರಾದ  ರಾಜೂಗೌಡ ಪಾಟೀಲ ಉಕ್ಕಿನಾಳ ಅಧ್ಶಕ್ಷತೆಯಲ್ಲಿ ಕಾರ್ಯಕ್ರಮ ಆಚರಿಸಲಾಯಿತು.ಬಿಜೆಪಿ ಮುಖಂಡರು ಸೇರಿದಂತೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. Please follow and like us:

Advertisement

Wordpress Social Share Plugin powered by Ultimatelysocial