ನವರಾತ್ರಿ ಹಬ್ಬದ ಪ್ರಯುಕ್ತ ರಾಮದುರ್ಗ ತಾಲೂಕಿನ ವೀರರಾಣಿ ಚನ್ನಮ್ಮ ಕನ್ನಡ ವಿದ್ಯಾಲಯದಲ್ಲಿ ಮನರಂಜನಾ ವೇಷಭೂಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸರಸ್ವತಿ ಮೂರ್ತಿಗೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಗಂಗಾಧರ ಭೋಸಲೆಯವರು ಚಾಲನೆ ನೀಡಿದರು.ಈ ಮನರಂಜನಾ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಮತ್ತು ಈಗ ಇರುವ ವಿದ್ಯಾರ್ಥಿಗಳು ದುರ್ಗಾದೇವಿ ವೇಷಭೂಷಣ ಧರಸಿದ್ದು ವಿಶೇಷವಾಗಿತ್ತು.
ನವರಾತ್ರಿ ಹಬ್ಬದ ಪ್ರಯುಕ್ತ -ವೀರರಾಣಿ ಚನ್ನಮ್ಮ ವಿದ್ಯಾಲಯದಲ್ಲಿ ಸಂಭ್ರಮ
Please follow and like us: