ನ್ಯಾಯಕ್ಕಾಗಿ ಹೋರಾಡಿದ ಬ್ಯಾಂಕ್ ಠೇವಣಿದಾರರ ವಿರುದ್ಧವೇ FIR ದಾಖಲು

 

ಬೆಂಗಳೂರು: ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಕೊಡಿಸಿ ಎಂದವರ ವಿರುದ್ಧವೇ ಎಫ್‌ಐಆರ್ ದಾಖಲಿಸಲಾಗಿರುವ ಘಟನೆ ಬೆಂಗಳೂರಿನ ಬಸವನಗುಡಿಯಲ್ಲಿ ನಡೆದಿದೆ.

ರಾಘವೇಂದ್ರ ಸಹಕಾರ ಬ್ಯಾಂಕ್ ಠೇವಣಿದಾರರ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊ ಆಪರೇಟಿವ್ ಬ್ಯಾಂಕ್ ಮುಂದೆ ನ್ಯಾಯಕ್ಕಾಗಿ ಜ.10ರಂದು ಠೇವಣಿದಾರರು ಪತ್ರ ಚಳುವಳಿ ನಡೆಸಿದ್ದರು.

ಪತ್ರ ಚಳುವಳಿ ಮೂಲಕ ವಂಚನೆ ಪ್ರಕರಣ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಪತ್ರ ಚಳುವಳಿ ನಡೆಸಿದ್ದ 7 ಜನರ ವಿರುದ್ಧ ಇದೀಗ ಎನ್ ಡಿಎಂಎ ಆಕ್ಟ್ ಅಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಡವಾಯು: ಕಾರಣಗಳು, ಲಕ್ಷಣಗಳು, ಚಿಕಿತ್ಸೆ ಮತ್ತು ನೀವು ತಿಳಿದುಕೊಳ್ಳಬೇಕಾದ ಎಲ್ಲವೂ

Sun Mar 13 , 2022
ಆಂತರಿಕ ಅಂಗ ಅಥವಾ ಕರುಳಿನ ಒಂದು ಭಾಗವನ್ನು ಉಬ್ಬಲು ಅನುಮತಿಸುವ ಸ್ನಾಯು ಅಥವಾ ಅಂಗಾಂಶದಲ್ಲಿನ ಕಣ್ಣೀರನ್ನು ಅಂಡವಾಯು ಎಂದು ಕರೆಯಲಾಗುತ್ತದೆ ಮತ್ತು ಭಾರವಾದ ವಸ್ತುಗಳನ್ನು ಬಾಗುವುದು ಅಥವಾ ಎತ್ತುವುದು ಮುಂತಾದ ಕೆಲವು ಚಟುವಟಿಕೆಗಳು ಆರೋಗ್ಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. HT ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ಮುಂಬೈನ ಅಪೋಲೋ ಸ್ಪೆಕ್ಟ್ರಾ, ನಮಹಾ ಮತ್ತು ಕ್ಯೂರೇ ಆಸ್ಪತ್ರೆಗಳ ಸೈಫೀ ಆಸ್ಪತ್ರೆಯ ಲ್ಯಾಪರೊಸ್ಕೋಪಿಕ್ ಮತ್ತು ಬಾರಿಯಾಟ್ರಿಕ್ ಸರ್ಜನ್ ಡಾ. ಅಪರ್ಣಾ ಗೋವಿಲ್ ಭಾಸ್ಕರ್ ವಿವರಿಸುತ್ತಾರೆ, […]

Advertisement

Wordpress Social Share Plugin powered by Ultimatelysocial