ಹೋಗುತ್ತಿದೆ ಹಳೆಯ ಕಾಲ ಹೊಸ ಕಾಲ ಬರುತಲಿದೆ. ಈ ಮಾತನ್ನ ಸಿಎಂ ಬಸವರಾಜ ಬೊಮ್ಮಾಯಿ ಇವತ್ತು ಬಜೆಟ್ ಮಂಡನೆಯ ಆರಂಭದಲ್ಲೇ ಹೇಳಿದ್ದರು. ಇದು ಬಿಜೆಪಿ ಸರ್ಕಾರ ನಿರ್ಗಮನದ ಸುಳಿವನ್ನು ನೀಡುತ್ತಿದೆ ಎಂದು ವಿಧಾನ ಪರಿಷತ್ ಹಿರಿಯ ಸದಸ್ಯ, ಜೆಡಿಎಸ್ ನಾಯಕ ಟಿ. ಎ.ಶರವಣ ಗೇಲಿ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada