ಪಿಎಸ್ ಐ ನೇಮಕಾತಿ ಅಕ್ರಮ ಕೇಸ್ ನಲ್ಲಿ ಅನುಮಾನಿತ ಪಿಎಸ್ ಐ ನಾಪತ್ತೆ..
ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪಿ ಎಸ್ ಐ ಕೆಲಸ ಮಾಡ್ತಿದ್ದವನ ಮೇಲೆ ಸಿಐಡಿ ಗೆ ಅನುಮಾನ…
2019 ರ ಬ್ಯಾಚ್ ನ ಶರೀಫ್ ಕಲ್ಲಿಮಠಿ ಮೇಲೆ ಅನುಮಾನ…
ಕೆಲ ಅಭ್ಯರ್ಥಿಗಳಿಗೆ ಪಿಎಸ್ ಐ ಅಕ್ರಮ ನೇಮಕಾತಿ ಆಗಲು ಮಧ್ಯವರ್ತಿ ಯಾಗಿ ಕೆಲಸ ಮಾಡಿರೋ ಅನುಮಾನ…
ಈ ಹಿಂದೆ ಪಿ ಸಿ ಯಾಗಿದ್ದ ಶರೀಫ್…
ನಂತ್ರ 2019 ರಲ್ಲಿ ಪಿ ಎಸ್ ಐ ಆಗಿ ನೇಮಕಾತಿ ಅಗಿದ್ದರು…
ಪಿಸಿ ಯಾಗಿದ್ದ ಸಮಯದಲ್ಲಿ ಎಡಿಜಿಪಿ ದರ್ಜೆಯ ಓರ್ವ ಅಧಿಕಾರಿಯ ಗನ್ ಮೆನ್ ಅಗಿ ಕೆಲಸ ಮಾಡಿದ್ದ ಪಿ ಎಸ್ ಐ..
ಸದ್ಯ ಶರೀಫ್ ಗೆ ವಿಚಾರಣೆ ಗೆ ಹಾಜರಾಗಲು ನೋಟಿಸ್ ನೀಡಿರೋ ಸಿಐಡಿ…
ನೋಟಿಸ್ ನೀಡುವುದಕ್ಕು ಮೊದಲೇ ತಲೆಮರೆಸಿಕೊಂಡು ಎಸ್ಕೇಪ್…
ಸದ್ಯ ಪಿಎಸ್ ಐ ಕೇಸ್ ನಲ್ಲಿ ಶರೀಫ್ ನನ್ನು ಹುಡುಕಾಟ ಮಾಡ್ತಿರೋ ಸಿಐಡಿ….
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskann