ಪಿಎಸ್ ಐ ನೇಮಕಾತಿ ಅಕ್ರಮ ಕೇಸ್ ನಲ್ಲಿ ಅನುಮಾನಿತ ಪಿಎಸ್ ಐ ನಾಪತ್ತೆ..

ಪಿಎಸ್ ಐ ನೇಮಕಾತಿ ಅಕ್ರಮ ಕೇಸ್ ನಲ್ಲಿ ಅನುಮಾನಿತ ಪಿಎಸ್ ಐ ನಾಪತ್ತೆ..

ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪಿ ಎಸ್ ಐ ಕೆಲಸ ಮಾಡ್ತಿದ್ದವನ ಮೇಲೆ ಸಿಐಡಿ ಗೆ ಅನುಮಾನ…

2019 ರ ಬ್ಯಾಚ್ ನ ಶರೀಫ್ ಕಲ್ಲಿಮಠಿ ಮೇಲೆ ಅನುಮಾನ…

ಕೆಲ ಅಭ್ಯರ್ಥಿಗಳಿಗೆ ಪಿಎಸ್ ಐ ಅಕ್ರಮ ನೇಮಕಾತಿ ಆಗಲು ಮಧ್ಯವರ್ತಿ ಯಾಗಿ ಕೆಲಸ ಮಾಡಿರೋ ಅನುಮಾನ…

ಈ ಹಿಂದೆ ಪಿ ಸಿ ಯಾಗಿದ್ದ ಶರೀಫ್…
ನಂತ್ರ 2019 ರಲ್ಲಿ ಪಿ ಎಸ್ ಐ ಆಗಿ ನೇಮಕಾತಿ ಅಗಿದ್ದರು…

ಪಿಸಿ ಯಾಗಿದ್ದ ಸಮಯದಲ್ಲಿ ಎಡಿಜಿಪಿ ದರ್ಜೆಯ ಓರ್ವ ಅಧಿಕಾರಿಯ ಗನ್ ಮೆನ್ ಅಗಿ ಕೆಲಸ ಮಾಡಿದ್ದ ಪಿ ಎಸ್ ಐ..

ಸದ್ಯ ಶರೀಫ್ ಗೆ ವಿಚಾರಣೆ ಗೆ ಹಾಜರಾಗಲು ನೋಟಿಸ್ ನೀಡಿರೋ ಸಿಐಡಿ…

ನೋಟಿಸ್ ನೀಡುವುದಕ್ಕು ಮೊದಲೇ ತಲೆಮರೆಸಿಕೊಂಡು ಎಸ್ಕೇಪ್…

ಸದ್ಯ ಪಿಎಸ್ ಐ ಕೇಸ್ ನಲ್ಲಿ ಶರೀಫ್ ನನ್ನು ಹುಡುಕಾಟ ಮಾಡ್ತಿರೋ ಸಿಐಡಿ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕೋಡಿಯಲ್ಲಿ ನಾಲ್ಕು ಸೇತುವೆಗಳು ಜಲಾವೃತ

Sat Jul 9 , 2022
ಮಹಾರಾಷ್ಟ್ರ ಗಟ್ಟ ಪ್ರದೇಶದಲ್ಲಿ ಮಳೆ; ಚಿಕ್ಕೋಡಿಯಲ್ಲಿ ನಾಲ್ಕು ಸೇತುವೆಗಳು ಜಲಾವೃತ ಚಿಕ್ಕೋಡಿ ನಿಪ್ಪಾಣಿ ತಾಲೂಕಿನ ತಲಾ ಎರಡು ಸೇತುವೆಗಳು ಜಲಾವೃತ ಚಿಕ್ಕೋಡಿ ತಾಲೂಕಿನ ಕಲ್ಲೋಳ- ಯಡೂರ ಸೇತುವೆ ಹಾಗೂ ಮಲಿಕವಾಡಿ-ದತ್ತವಾಡ ಸೇತುವೆಗಳು ಜಲಾವೃತ…. ನಿಪ್ಪಾಣಿ ತಾಲ್ಲೂಕಿನ ಕಾರದಗಾ-ಭೋಜ ಹಾಗೂ ಭೋಜವಾಡಿ-ಕುನ್ನೂರ ಸೇತುವೆ ಜಲಾವೃತ… ವೇದಗಂಗಾ- ದುದಗಂಗಾ ನದಿಗಳು ತುಂಬಿ ಹರಿಯುವ ಪರಿಣಾಮ ಕೆಳಹಂತದ ಸೇತುವೆಗಳು ಜಲಾವೃತ. ಅಕ್ಕಪದ ಗ್ರಾಮಗಳಿಗೆ ಸಂಪರ್ಕ ಇಲ್ಲದೇ ಸ್ಥಳಿಯರು ೩೦ ಕಿಲೋಮೀಟರ್ ಸುತ್ತುವರೆದು ಸಂಚಾರ…. ಚಿಕ್ಕೋಡಿ […]

Advertisement

Wordpress Social Share Plugin powered by Ultimatelysocial