ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ಏಪ್ರಿಲ್ ನಿಂದ ಗೋಧಿ, 5 ಕೆಜಿ ಅಕ್ಕಿ ಕಟ್

ಬೆಂಗಳೂರು: ಪಡಿತರ ಚೀಟಿದಾರರಿಗೆ ಸರ್ಕಾರ ಶಾಕ್ ನೀಡಿದೆ. ಪಡಿತರ ಚೀಟಿದಾರರಿಗೆ ವಿತರಿಸುವ ರಾಗಿ, ಜೋಳ ಖರೀದಿ ಪ್ರಕ್ರಿಯೆ ನಿಗದಿತ ಪ್ರಮಾಣದಲ್ಲಿ ನಡೆದಿಲ್ಲ. ಈ ಕಾರಣದಿಂದ ಏಪ್ರಿಲ್‌ 1ರಿಂದ ಪಡಿತರ ಗೋಧಿಯನ್ನು ಕೈಬಿಡಲಾಗಿದ್ದು, ಕೇವಲ ಅಕ್ಕಿ ಮತ್ತು ಹೆಚ್ಚುವರಿಯಾಗಿ 1 ಕೆ.ಜಿ ರಾಗಿ ಅಥವಾ ಜೋಳ ವಿತರಿಸಲಿದೆ.ಈವರೆಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆ (ಪಿಎಂಜಿಕೆಎವೈ)ಯಡಿ ಪ್ರತಿ ವ್ಯಕ್ತಿಗೆ 5 ಕೆ.ಜಿ ನೀಡಲಾಗ್ತಿತ್ತು. ಕೋವಿಡ್ ಬಾಬ್ತು ಮುಗಿದಿರುವ ಹಿನ್ನೆಲೆ ಈ ಅಕ್ಕಿಯೂ ಮುಂದಿನ ತಿಂಗಳಿಂದ ಸಿಗುವುದಿಲ್ಲ. ಈವರೆಗೆ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡ್‌ಗೆ 2 ಕೆ.ಜಿ ಗೋಧಿ ಮತ್ತು ಪ್ರತಿ ಸದಸ್ಯರಿಗೆ ತಲಾ 5 ಕೆ.ಜಿ ಅಕ್ಕಿ ವಿತರಿಸಲಾಗುತ್ತಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RRRಬಾಕ್ಸ್ ಆಫೀಸ್: ಬ್ಲಾಕ್ಬಸ್ಟರ್ ಸ್ಥಿತಿಯನ್ನು ಗಳಿಸಲು ಸುಮಾರು 800 ಕೋಟಿಗಳು, ಬಿಡುಗಡೆಗೆ ಮುಂಚೆಯೇ ಇದು ಎಷ್ಟು ಸಂಗ್ರಹಿಸಿದೆ ಎಂದು ವರದಿಯಾಗಿದೆ!!

Thu Mar 24 , 2022
SS ರಾಜಮೌಳಿಯವರ ಮ್ಯಾಗ್ನಮ್ ಓಪಸ್ RRR ಒಂದು ಬ್ಲಾಕ್ಬಸ್ಟರ್ ಸ್ಥಿತಿಯನ್ನು ಪಡೆಯಲು ದೊಡ್ಡ ಮೊತ್ತವನ್ನು ಗಳಿಸುವ ಅಗತ್ಯವಿದೆ ಎಸ್‌ಎಸ್ ರಾಜಮೌಳಿ ಅವರ ಮ್ಯಾಗ್ನಮ್ ಆಪಸ್ ಆರ್‌ಆರ್‌ಆರ್ ಘೋಷಣೆಯಾದಾಗಿನಿಂದ ಸಾಕಷ್ಟು ಬಝ್ ಅನ್ನು ಸೃಷ್ಟಿಸುತ್ತಿದೆ ಏಕೆಂದರೆ ಅಭಿಮಾನಿಗಳು ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅವರನ್ನು ದೊಡ್ಡ ಪರದೆಯಲ್ಲಿ ಒಟ್ಟಿಗೆ ನೋಡಲು ಉತ್ಸುಕರಾಗಿದ್ದಾರೆ. 300 ಕೋಟಿಗೂ ಅಧಿಕ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರದ ಮುಂಗಡ ಬುಕ್ಕಿಂಗ್ ಭರ್ಜರಿಯಾಗಿ ಕಾಣುತ್ತಿದೆ. ಬಾಕ್ಸ್ ಆಫೀಸ್ […]

Advertisement

Wordpress Social Share Plugin powered by Ultimatelysocial