ಬೇಗ ಮುಟ್ಟಾಗಬಯಸುವವರು ಹೀಗೆ ಮಾಡಿ

ಕೆಲವೊಂದು ಕಾರಣಕ್ಕೆ ಮಹಿಳೆಯರು ಮುಟ್ಟಿನ ದಿನ ಬೇಗ ಬರಲಿ ಎಂದು ಬಯಸ್ತಾರೆ. ವೈದ್ಯರ ಬಳಿ ಹೋಗಿ ಮಾತ್ರೆ ತೆಗೆದುಕೊಳ್ಳುವವರಿದ್ದಾರೆ. ಮನೆಯಲ್ಲಿಯೇ ಇದಕ್ಕೆ ಮದ್ದಿದೆ. ಮುಟ್ಟು ಬೇಗ ಬರಬೇಕೆಂದು ಬಯಸುವವರು ಇದನ್ನು ಅನುಸರಿಸಬಹುದು.

ಪಪ್ಪಾಯಿ ಸೇವನೆ ಮಾಡುವುದ್ರಿಂದ ಮುಟ್ಟು ಬೇಗ ಬರುತ್ತದೆ.

ಬೇಗ ಮುಟ್ಟಾಗಬಯಸುವವರು ಪಪ್ಪಾಯಿ ಕಾಯಿಯನ್ನು ಸೇವನೆ ಮಾಡಿ.

ಶುಂಠಿ ಕೂಡ ಮುಟ್ಟಿನ ಅವಧಿ ಬೇಗ ಬರುವಂತೆ ಮಾಡುತ್ತದೆ. ಶುಂಠಿ ದೇಹದ ಉಷ್ಠತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಶುಂಠಿ ಅತಿ ಸೇವೆನೆಯಿಂದ ಅನಿಲ ಉತ್ಪನ್ನವಾಗುತ್ತದೆ. ಬೇಗ ಮುಟ್ಟು ಬಯಸುವವರು ಶುಂಠಿ ಟೀ ಸೇವನೆ ಮಾಡಬೇಕು.

ಕೊತ್ತಂಬರಿ ಬೀಜಗಳು ಅನಿಯಮಿತ ಅವಧಿಗೆ ಉತ್ತಮ ಪರಿಹಾರವಾಗಿದೆ. ಅವಧಿಗೆ ಮೊದಲು 1 ಟೀಸ್ಪೂನ್ ಕೊತ್ತಂಬರಿ ಬೀಜವನ್ನು 2 ಕಪ್ ನೀರಿನಲ್ಲಿ ಕುದಿಸಿ ನಂತರ ಅದನ್ನು ಫಿಲ್ಟರ್ ಮಾಡಿ, ದಿನಕ್ಕೆ ಮೂರು ಬಾರಿ ಕುಡಿಯಿರಿ. ವಿಟಮಿನ್ ಸಿ ಸಮೃದ್ಧವಾಗಿರುವ ನಿಂಬೆ, ಕಿತ್ತಳೆ, ಕಿವಿ, ಆಮ್ಲಾ ಮುಂತಾದ ಹಣ್ಣುಗಳನ್ನು ಸೇವಿಸುವುದ್ರಿಂದ ಕೂಡ ಮುಟ್ಟು ಬೇಗ ಆಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಳಿ ಕೂದಲು ಸಮಸ್ಯೆಯಾ.? ಹೀಗೆ ಮಾಡಿ

Sat Mar 5 , 2022
  ಹಿಂದೂ ಪೂಜಾ ವಿಧಾನದ ಪ್ರಕಾರ ಬಾಳೆ ಎಲೆಗೆ ಮಹತ್ವದ ಸ್ಥಾನವಿದೆ. ಬಾಳೆ ಎಲೆ ಇಲ್ಲದೆ ಸತ್ಯನಾರಾಯಣನ ಪೂಜೆ ನಡೆಯೋದಿಲ್ಲ. ಬಾಳೆ ಎಲೆಗೆ ಎಷ್ಟು ಧಾರ್ಮಿಕ ಮಹತ್ವವಿದೆಯೋ ಅಷ್ಟೇ ಆಯುರ್ವೇದದಲ್ಲಿಯೂ ಮಹತ್ವ ಪಡೆದಿದೆ. ಸರ್ವರೋಗ ನಿವಾರಕ ಶಕ್ತಿ ಬಾಳೆ ಎಲೆಗಿದೆ.ಬಾಳೆ ಎಲೆಯಲ್ಲಿ ಆಹಾರ ಸೇವನೆ ಮಾಡುವ ಪದ್ಧತಿ ಅನಾದಿಕಾಲದಿಂದಲೂ ರೂಢಿಯಲ್ಲಿದೆ. ಕರ್ನಾಟಕ, ಕೇರಳದಲ್ಲಿ ಈಗಲೂ ಮದುವೆ ಸೇರಿದಂತೆ ಧಾರ್ಮಿಕ ಸಮಾರಂಭಗಳಲ್ಲಿ ಬಾಳೆ ಎಲೆಯಲ್ಲಿಯೇ ಊಟ ಬಡಿಸಲಾಗುತ್ತದೆ.ಬಾಳೆ ಎಲೆಯಲ್ಲಿ ಪ್ರತಿದಿನ ಊಟ […]

Advertisement

Wordpress Social Share Plugin powered by Ultimatelysocial