ಒಂದೂವರೆ ಕೋಟಿ ಖರ್ಚು ಮಾಡಿ ಚುನಾವಣೆಯಲ್ಲಿ ಆರಿಸಿ ಬಂದಿದ್ದೇನೆ.

ಹಿಸ್ಸಾರ (ಹರಿಯಾಣಾ) – ಒಂದೂವರೆ ಕೋಟಿ ರೂಪಾಯಿ ಖರ್ಚು ಮಾಡಿದ ಬಳಿಕ ನಾನು ಸರಪಂಚನಾಗಿದ್ದೇನೆ. ಆದ್ದರಿಂದ ನನಗೆ ‘ರೈಟ ಟು ರಿಕಾಲ್’ನ (ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸುವ ಅಧಿಕಾರ) ಹೆದರಿಕೆಯನ್ನು ತೋರಿಸುವವರಿಗೆ 2024 ರಲ್ಲಿ ಹಿಂದಕ್ಕೆ ಕಳುಹಿಸಲಾಗುವುದು, ಎಂದು ಹಾಂಸಿ ಪ್ರದೇಶದ ಓರ್ವ ಸರಪಂಚನು ಹೇಳಿಕೆ ನೀಡಿದ್ದಾರೆ. ಅವರ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಈ ವಿಡಿಯೋ ಜನೇವರಿ 15 ರಂದು ರಾಜ್ಯದ ಪಂಚಾಯತ ಸಚಿವ ದೇವೆಂದ್ರ ಬಬಲಿಯವರ ವಿರುದ್ಧ ಆಯೋಜಿಸಲಾಗಿರುವ ಒಂದು ಕಾರ್ಯಕ್ರಮದಲ್ಲಿ ಹೇಳಿರುವುದಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆ. ಎಸ್. ಅಶ್ವಥ್ ಚಲನಚಿತ್ರ ನಟ.

Wed Jan 18 , 2023
ಚಲನಚಿತ್ರರಂಗವನ್ನು ನೋಡಿದಾಗ ಇವರು ‘ನಮ್ಮಂತೆಯೇ ಇರುವ ನಮ್ಮ ಪ್ರತಿನಿಧಿ’ ಎಂಬ ಭಾವವನ್ನು ಹುಟ್ಟಿಸುವ ಮಂದಿ ತುಂಬಾ ಕಡಿಮೆ. ಅದು ಚಿತ್ರರಂಗದ ಜನರ ತಪ್ಪು ಎನ್ನುವುದಕ್ಕಿಂತ ಬಣ್ಣದ ಲೋಕವನ್ನು ನೋಡಿದಾಗ, ಅದು ನಮ್ಮಲ್ಲಿ ಮೂಡಿಸುವ ಭ್ರಮೆ ಅದಕ್ಕೆ ಕಾರಣವಿರಬೇಕು. ಹೀಗಿದ್ದೂ ಚಿತ್ರರಂಗದಲ್ಲಿ ಎಲ್ಲ ರೀತಿಯಿಂದಲೂ ಸಂಭಾವಿತರು ಎಂಬ ಹೃದ್ಭಾವ ಹುಟ್ಟಿಸಿದ ವಿರಳರಲ್ಲಿ ವಿರಳರು ಕೆ. ಎಸ್. ಅಶ್ವಥ್. ಬಹುಶಃ ಅವರು ನಿರ್ವಹಿಸಿದ ಸಂಭಾವಿತ ಪಾತ್ರಗಳು, ನಮ್ಮಲ್ಲಿ ಅವರ ಬಗ್ಗೆ ಈ ರೀತಿಯ […]

Advertisement

Wordpress Social Share Plugin powered by Ultimatelysocial