ರಾಜ್ಯದಲ್ಲಿ ಯಾವ ಪಕ್ಷವೂ ಹಿಂದೂಗಳನ್ನ ಕಾಪಾಡಲ್ಲ

ಇದಕ್ಕೆ ಪರ್ಯಾಯವಾಗಿ ಚಿಂತನೆ ನಡೆಸಲಾಗುತ್ತಿದೆ

ರಾಜ್ಯದಲ್ಲಿ ಪರ್ಯಾಯವಾಗಿ ಹಿಂದೂ ಶಕ್ತಿ ಚಾಲನೆಗೆ ಬರಲಿದೆ

ಹಿಂದೂಗಳ ರಕ್ಷಣೆಗಾಗಿ ಹಿಂದೂ ಶಕ್ತಿ ರಾಜ್ಯದಲ್ಲಿ ಬರಲಿದೆ

ಸರ್ಕಾರಕ್ಕೆ ಪರ್ಯಾಯವಾಗಿ ಹಿಂದೂ ಶಕ್ತಿ ಬರಲಿದೆ

ರಾಜ್ಯದಲ್ಲಿ ಹಿಂದೂಗಳ ರಕ್ಷಣೆಯಾಗುತ್ತಿಲ್ಲ

ಇದು ಬಿಜೆಪಿಯಿಂದಲೂ ಸಾಧ್ಯವಿಲ್ಲ, ಕಾಂಗ್ರೆಸ್ ನಿಂದಲೂ ಸಾಧ್ಯವಿಲ್ಲ

ಕಾಂಗ್ರೆಸ್ ಸರ್ಕಾರ ಇದ್ದಾಗ ನನಗೆ ಇಬ್ಬರು ಗನ್ ಮ್ಯಾನ್ ಗಳನ್ನ ಕೊಡಲಾಗಿತ್ತು

ಆದ್ರೆ ಬಿಜೆಪಿ ಸರ್ಕಾರ ಬಂದಮೇಲೆ ಒಬ್ಬ ಗನ್ ಮ್ಯಾನ್ ನನ್ನ ಕಿತ್ತುಕೊಂಡಿದ್ದಾರೆ ಇದಕ್ಕೆ ನನ್ನ ದಿಕ್ಕಾರವಿದೆ

ಗೌರಿ ಲಂಕೇಶ ಹಂತಕರಿಗೆ ಕೋಕಾ ಕೊಡುತ್ತಾರೆ

ಆದ್ರೆ ಇಲ್ಲಿ ಸಂಘಟನೆಗಳಲ್ಲಿ ಗುರುತಿಸಿಕೊಂಡವರಿಗೆ ಯಾಕೆ ಕೋಕಾ ಜಾರಿ ಮಾಡುತ್ತಿಲ್ಲ

ಸಮಾಜ ಕಂಟಕ ಸಂಘಟನೆಗಳಿಗೆ ಕೋಕಾ ನೀಡಿ ಕ್ರಮ ಕೈಗೊಳ್ಳಿ

ಯುಪಿ ಮಾದರಿ ಆಡಳಿತ ತರುವ ಸಿಎಂ ಹೇಳಿಕೆ ವಿಚಾರ‌

ನಾಲ್ಕು ವರ್ಷ ಆಯ್ತು ಇನ್ನೂ ಯಾವಾಗ ಯುಪಿ ಮಾದರಿ ಆಡಳಿತ ತರುತ್ತೀರಿ‌..?

ಕೇವಲ ಹೇಳಿಕೆ ನೀಡೋದೆ ಸರ್ಕಾರದ ಕೆಲಸವಾಗಿದೆ

ಇನ್ನೂ ಯಾವಾಗ ಕಠಿಣ ಕ್ರಮದ ಆಡಳಿತ ಜಾರಿಗೆ ತರುತ್ತೀರಿ ಎಂದು ಸರ್ಕಾರಕ್ಕೆ ಪ್ರಶ್ನೆ.‌.?

ಜಿಹಾದಿಗಳಿಗೆ ಉತ್ತರ ಕೊಡುವಂತಹ ತಾಕತ್ತು ಕೇವಲ ಹಿಂದೂ ಸಂಘಟನೆಗಳಿಗಿದೆ

ಕರ್ನಾಟಕದಲ್ಲಿ ನನಗೆ ಅಧಿಕಾರ ಕೊಟ್ರೆ ಬುಲ್ಡೋಜರ್ ಆಡಳಿತ ತರುತ್ತೇನೆ‌

ಎರಡನೇ ಯೋಗಿಯಾಗಿ ಕರ್ನಾಟಕದಲ್ಲಿ ಕೆಲಸ ಮಾಡುತ್ತೇನೆ

ಮಠಾಧೀಶರು ಬಾಯಿ ಬಿಡಿ ಸರ್ಕಾರಕ್ಕೆ ಎಚ್ಚರಿಕೆ ಕೊಡಿ‌

ಹಿಂದೂಗಳಿಗೆ ಅಸುರಕ್ಷತೆ ಅಂದ್ರೆ ಅದು ಮಠಗಳಿಗೂ ಅಸುರಕ್ಷತೆ

ಮುಂದೆ ನಿಮಗೂ ಬಾಂಬ್ ಇಡುತ್ತಾರೆ

ಮಠಾಧೀಶರು ಮಠಗಳನ್ನ ಬಿಟ್ಟು ಹೊರಗಡೆ ಬನ್ನಿ

ಹಿಂದೂಗಳ ಹತ್ಯೆ ವಿರುದ್ಧ ಧ್ವನಿ ಎತ್ತಿ

ಬಿಜೆಪಿಗೆ ಇನ್ನಮೇಲೆ ಸಾವಿನ‌ ಮೇಲೆ ರಾಜಕೀಯ ಮಾಡಲು ಆಗಲ್ಲ

ಜನರೂ ಸಹ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಬೇಕು

ಕೇವಲ‌ ಸಂಘಟನೆಗಳಷ್ಟೇ ಆಕ್ರೋಶ ಹೊರಹಾಕುವುದಲ್ಲ

ಜನರೂ ಸಹ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕು

ಬಿಜೆಪಿ ಕಾರ್ಯಕರ್ತನ‌ ಕೊಲೆ ಪ್ರಕರಣವನ್ನ ಎನ್ ಐಎ ತನಿಖೆಗೆ ನೀಡಲು ಆಗ್ರಹ ಕೇಳಿಬರುತ್ತಿವೆ

ಪರೇಶ್ ಮೇಸ್ತಾ ಸೇರಿದಂತೆ ಅನೇಕ ಪ್ರಕರಣಗಳನ್ನ ಎನ್ ಐಎಗೆ ಕೊಟ್ರೂ ಇಲ್ಲಿಯವರೆಗೂ ಏನೂ ಆಗಿಲ್ಲ

ಹೀಗಾಗಿ ನಮ್ಮ ಪೊಲೀಸರೇ ಒಳ್ಳೆಯ ಮಾಡ್ತಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ್ ಹೇಳಿಕೆ

Thu Jul 28 , 2022
ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಕೊಲೆ ಪ್ರಕರಣ ಸರ್ಕಾರ ಏನು ಮಾಡ್ತಾ ಇಲ್ಲ ಅನೋ ಭಾವನೆ ತಪ್ಪು ಘಟನೆಯನ್ನು ಖಂಡಿಸುತ್ತೇನೆ ಸಿಎಂ, ಗೃಹ ಸಚಿವರಲ್ಲಿ ವಿನಂತಿ ಮಾಡುತ್ತೇನೆ ಭಾರತ ಸಂವಿಧಾನ ಒಪ್ಪದವರ ವಿರುದ್ಧ ಕಟ್ಟ ನಿಟ್ಟಿನ ಕ್ರಮ ಆಗಬೇಕು ಇದು ತಿಕ ಗಳಲ್ಲಿ ಎರಡನೇ ಘಟನೆಯಾಗಿದೆ ಕಟ್ಟುನಿಟ್ಟಿನ ಕ್ರಮ ವಹಿಸುವುದು ಅನಿವಾರ್ಯ ವಿಶೇಷ ಕೋರ್ಟ್ ಮಾಡಿ ಶೀಘ್ರದಲ್ಲೇ ಶಿಕ್ಷೆ ಪ್ರಕಟ ಮಾಡಬೇಕು ಈ ರೀತಿಯ ಮಾಡೋವರನ್ನು ಎನ್ ಕೌಂಟರ್ ಮಾಡಬೇಕು […]

Advertisement

Wordpress Social Share Plugin powered by Ultimatelysocial