ಪುಷ್ಪತಾಯಿ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು. ಸಿದ್ದಾಪುರ

ಪುಷ್ಪತಾಯಿ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು. ಸಿದ್ದಾಪುರ

17 ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುವ ಸಮಾರಂಭ

ಪ್ರಭುಲಿಂಗೇಶ್ವ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಸಮಾರಂಭಕ್ಕೆ ಚಾಲನೆ

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು

ದಿವ್ಯ ಸಾನಿಧ್ಯವನ್ನು ಮ.ನಿ.ಪ್ರ ಡಾ. ಚನ್ನಬಸವ ಮಹಾಸ್ವಾಮಿಗಳು ಒಲೆಮಠ, ಜಮಖಂಡಿ ಅವರು ವಹಿಸಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಭರತನಾಟ್ಯ ಹಾಗೂ ನೃತ್ಯಗಳು ಜರುಗಿದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನೆ ಮಾರಿದ ನಟಿ ಸೋನಂ ಕಪೂರ್!

Thu Jan 5 , 2023
ತಾಯಿಯಾಗಿರುವ ನಟಿ ಸೋನಂ ಕಪೂರ್ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಸೋನಂ ನಟನೆಯ ಸಿನಿಮಾ ಒಂದು ಬಿಡುಗಡೆ ಆಗಿ ಮೂರು ವರ್ಷಕ್ಕೂ ಮೇಲಾಯ್ತು. ನಡುವಲ್ಲಿ ಅಪ್ಪ ಅನಿಲ್ ಕಪೂರ್‌ ಸಿನಿಮಾ ಒಂದರಲ್ಲಿ ಮುಖ ತೋರಿಸಿ ಹೋಗಿದ್ದಾರೆ ಅಷ್ಟೆ. ಆದಾಯಕ್ಕಾಗಿ ಸಿನಿಮಾದಲ್ಲಿ ನಟಿಸುತ್ತಲೇ ಇರಬೇಕು ಎಂಬ ಜರೂರತ್ತೇನು ಸೋನಂಗಿಲ್ಲ. ಆಕೆಯ ಪತಿ ದೊಡ್ಡ ಉದ್ಯಮಿ ಸಹ ಹೌದು. ಆದರೆ ಹೊಸ ಸುದ್ದಿಯೆಂದರೆ ಸಕಲ ಐಶಾರಾಮಿತ್ವಗಳಿರುವ ಸೋನಂ ಕಪೂರ್ ಇತ್ತೀಚೆಗೆ ತಮ್ಮ ಮನೆಯೊಂದನ್ನು ಮಾರಿದ್ದಾರಂತೆ! […]

Advertisement

Wordpress Social Share Plugin powered by Ultimatelysocial