ಸಚಿವ ಆರ್. ಅಶೋಕ್ ಗೆ ಕೊರೋನಾ ಸೋಂಕು ದೃಢ: ಆಸ್ಪತ್ರೆಗೆ ದಾಖಲು…

ಕಂದಾಯ ಸಚಿವ ಆರ್ ಅಶೋಕ್‌ ಗೆ ಕೊರೋನಾ ಸೋಂಕು ದೃಢ ಪಟ್ಟಿರುವ ಹಿನ್ನೆಲೆ ಯಲ್ಲಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದೆ.

ನಿನ್ನೆ ಸಚಿವ  ಸಂಪುಟ ಸಭೆಗೂ ಅಶೋಕ್ ಗೈರಾಗಿದ್ದರು. ಈ ಹಿಂದೆ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೂ ಕೊರೋನಾ ಪಾಸಿಟಿವ್​ ಕಂಡು ಬಂದಿತ್ತು, ಕರ್ನಾಟಕದಲ್ಲಿ ಕೊರೊನಾ ಹಾಗೂ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ  ಹೆಚ್ಚುತ್ತಿದೆ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Business education'ಡಿ ಸ್ಕೂಲ್ ಆಫ್ ಬಿಸಿನೆಸ್' ನಲ್ಲಿ ಮರುರೂಪಿಸಲಾಗಿದೆ;

Fri Jan 7 , 2022
ಭಾರತದಲ್ಲಿ ವಿಚ್ಛಿದ್ರಕಾರಕ, ಡಿಜಿಟಲ್ ಮತ್ತು ವಿನ್ಯಾಸ-ಕೇಂದ್ರಿತ ವ್ಯಾಪಾರ ಶಿಕ್ಷಣವನ್ನು ನೀಡಲು ಪರ್ಲ್ ಅಕಾಡೆಮಿ ಮತ್ತು ಲಂಡನ್ ಸ್ಕೂಲ್ ಆಫ್ ಬಿಸಿನೆಸ್ & ಫೈನಾನ್ಸ್ ‘ಡಿ ಸ್ಕೂಲ್ ಆಫ್ ಬ್ಯುಸಿನೆಸ್’ (DSoB) ಅನ್ನು ಪ್ರಾರಂಭಿಸಿವೆ. ಯಾವುದೇ ವ್ಯವಹಾರವನ್ನು ನಡೆಸಲು ನಿರ್ವಹಣಾ ಶಿಕ್ಷಣವು ಮುಖ್ಯವಾಗಿದ್ದರೂ, ಅದರ ಪಠ್ಯಕ್ರಮವು ಕಾಲಾನಂತರದಲ್ಲಿ ಬದಲಾಗಬೇಕಾಗಿದೆ. ಇಂದು, ಹೆಚ್ಚಿನ ಕಂಪನಿಗಳಿಗೆ ತಾಜಾ ಒಳನೋಟಗಳು, ನವೀನ ಆಲೋಚನೆಗಳು ಮತ್ತು ಸಮರ್ಥನೀಯ ಬೆಳವಣಿಗೆಗೆ ತಂತ್ರಗಳನ್ನು ಒದಗಿಸುವ ವ್ಯಾಪಾರ ಮತ್ತು ನಿರ್ವಹಣಾ ಪದವೀಧರರ […]

Advertisement

Wordpress Social Share Plugin powered by Ultimatelysocial