ಕಂದಾಯ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ ..!

 

 

ಬಾಗಕೋಟೆ ಜಿಲ್ಲೆಯ ಕಲಾದಗಿಯಲ್ಲಿ ವಾಸ್ತವ್ಯ ಹೂಡಿರುವ ಆರ್‌ ಆಶೋಕ್‌ ಎರಡನೆಯ ದಿನದ ಗ್ರಾಮ ವಾಸ್ತವ್ಯಕ್ಕೆ ಸಜ್ಜಾಗಿದ್ದಾರೆ. ಕಲಾದಗಿ ಖಜ್ಜಿಡೋಣಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಅವರು ಬೆಳಿಗ್ಗೆ ವಸತಿ ಶಾಲೆ ಮಕ್ಕಳಿಗೆ ಊಟ ಬಡಿಸಿದರೆ ಶಾಲಾಕ್ಕಳೊಂದಿಗೆ ತಟ್ಟೆಇಡ್ಲಿ ಸಾಂಬಾರ್ ಸೇವನೆ ಮಾಡಿದ್ದಾರೆ. ಕಂದಾಯ ಸಚವರು ಮಕ್ಕಳೊಂದಿಗೆ ನಿತ್ಯ ಊಟಕ್ಕೂ ಮುಂಚೆ ಅನ್ನದಾತೋ ಸುಖಿಭವ ಎಂದು ಪ್ರಾರ್ಥನೆ ಮಾಡಿದ್ದರು. ನಂತರ ವಿಧ್ಯಾರ್ಥಿಗಳೊಂದಿಗೆ ತಿಂಡಿಸೇವಿಸಿದ್ದರು. ಶಾಲೆಯ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡಿದ್ದರು. ನಂತರ ಮುಂದಿನ ಕಾರ್ಯಕ್ರಮಕ್ಕೆ ಸಜ್ಜಾದರು. ಗ್ರಾಮದ ಒಬ್ಬರ ಮನೆಯಲ್ಲಿ ತಿಂಡಿ ಸೇವಿಸಿ ನಂತರ ಬೆಂಗಳೂರಗೆ ಪ್ರಯಾಣ ನಡೆಸುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ ಕಳೆದುಹೋದ ವಿದೇಶಿ ಮಹಿಳೆಯ ವಾಲೆಟ್ .

Sun Feb 26 , 2023
ನವದೆಹಲಿ: ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ ನಂತರ ತಮ್ಮ ದೇಶಕ್ಕೆ ಹಿಂದಿರುಗಿದಾಗ, ಅವರು ತಮ್ಮ ಒಳ್ಳೆಯ ಮತ್ತು ಕೆಟ್ಟ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುತ್ತಾರೆ. ಕುತೂಹಲಕಾರಿ ಘಟನೆಗಳು ಅನೇಕರೊಂದಿಗೆ ಸಂಭವಿಸುತ್ತವೆ.ಶೇರ್ ಮಾಡಿದ ತಕ್ಷಣ ವೈರಲ್ ಆಗಿದೆ. ಇಂಥದ್ದೊಂದು ಕುತೂಹಲಕಾರಿ ಘಟನೆಯೊಂದು ನಡೆದಿದ್ದು, ಅಮೆರಿಕದ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.ಇತ್ತೀಚೆಗಷ್ಟೇ ರೈಲಿನಲ್ಲಿ ವ್ಯಾಲೆಟ್ ಕಳೆದುಕೊಂಡಿದ್ದು, ಒಬ್ಬ ವ್ಯಕ್ತಿ ತನಗೆ ಸಹಾಯ ಮಾಡಲು ಮುಂದೆ ಬಂದಿದ್ದ ವ್ಯಕ್ತಿಯ ಕುರಿತು ವಿಡಿಯೋ ಹಂಚಿಕೊಳ್ಳುವ ಮೂಲಕ ಸಂತಸ […]

Advertisement

Wordpress Social Share Plugin powered by Ultimatelysocial