ಬಾಗಕೋಟೆ ಜಿಲ್ಲೆಯ ಕಲಾದಗಿಯಲ್ಲಿ ವಾಸ್ತವ್ಯ ಹೂಡಿರುವ ಆರ್ ಆಶೋಕ್ ಎರಡನೆಯ ದಿನದ ಗ್ರಾಮ ವಾಸ್ತವ್ಯಕ್ಕೆ ಸಜ್ಜಾಗಿದ್ದಾರೆ. ಕಲಾದಗಿ ಖಜ್ಜಿಡೋಣಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಅವರು ಬೆಳಿಗ್ಗೆ ವಸತಿ ಶಾಲೆ ಮಕ್ಕಳಿಗೆ ಊಟ ಬಡಿಸಿದರೆ ಶಾಲಾಕ್ಕಳೊಂದಿಗೆ ತಟ್ಟೆಇಡ್ಲಿ ಸಾಂಬಾರ್ ಸೇವನೆ ಮಾಡಿದ್ದಾರೆ. ಕಂದಾಯ ಸಚವರು ಮಕ್ಕಳೊಂದಿಗೆ ನಿತ್ಯ ಊಟಕ್ಕೂ ಮುಂಚೆ ಅನ್ನದಾತೋ ಸುಖಿಭವ ಎಂದು ಪ್ರಾರ್ಥನೆ ಮಾಡಿದ್ದರು. ನಂತರ ವಿಧ್ಯಾರ್ಥಿಗಳೊಂದಿಗೆ ತಿಂಡಿಸೇವಿಸಿದ್ದರು. ಶಾಲೆಯ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡಿದ್ದರು. ನಂತರ ಮುಂದಿನ ಕಾರ್ಯಕ್ರಮಕ್ಕೆ ಸಜ್ಜಾದರು. ಗ್ರಾಮದ ಒಬ್ಬರ ಮನೆಯಲ್ಲಿ ತಿಂಡಿ ಸೇವಿಸಿ ನಂತರ ಬೆಂಗಳೂರಗೆ ಪ್ರಯಾಣ ನಡೆಸುತ್ತಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada