ಸಿರವಾರ ವಾರ್ಡ್ ನಂ 3 ರ ನಿವಾಸಿ ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ವಿಳಂಬ

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ವಾರ್ಡ್ ನಂ 3 ಗಿರಿಜಾಶಂಕರ್ ಕಾಲೊನಿಯ ನಿವಾಸಿಗಳಿಗೆ ಸರಿಯಾದ ಕುಡಿಯಲು ನೀರು ಇಲ್ಲ ಹಾಗೂ ಶೌಚಾಲಯ .ರಸ್ತೆ ಚರಂಡಿ . ಎಲ್ಲಾ ಸೌಕರ್ಯಗಳು ಕಲ್ಪಿಸಿಕೊಡುವಲ್ಲಿ ವಿಫಲವಾದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ವಿರುದ್ಧ ಅಲ್ಲಿನ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ ಮುಂದಿನ ದಿನಗಳಲ್ಲಿಯಾದರೂ ಸರಿಯಾಗಿ ಸೌಕರ್ಯಗಳನ್ನು ಕಲ್ಪಿಸಿ ಕೊಡುವರೇ ಎಂದು ಕಾದು ನೋಡಬೇಕು ಎಂದು ತಿಳಿಸಿದರು .
ತದನಂತರ ಮಾತನಾಡಿದ ಸ್ಥಳೀಯ ನಿವಾಸಿ ನಾವು ಶುದ್ಧವಾದ ಕುಡಿಯುವ ನೀರು ತರಬೇಕೆಂದರೆ 1ಕಿಲೊಮೀಟರ್ ಆಚೆ ಹೋಗಿ ತರುವ ಪರಿಸ್ಥಿತಿ ಎದುರಾಗಿದ್ದು ಪೈಪ್ ಗಳನ್ನು ಅಳವಡಿಸಿ 3 ತಿಂಗಳು ಗತಿಸಿದರೂ ಇನ್ನೂ ನಮಗೆ ನೀರು ಕೊಡದ ಪಟ್ಟಣ ಪಂಚಾಯಿತಿ ಮಕ್ಕಳು ನಾವು ಸೇರಿ 1ಕಿಲೋ ಮೀಟರ್ ನಿಂದ ನೀರು ತಂದು ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಿರವಾರ ಆಸ್ಪತ್ರೆ ಅವ್ಯವಸ್ಥೆ ಕಂಡು ದಲಿತಪರ ಸಂಘಟನೆಗಳಿಂದ ತಾಲ್ಲೂಕು ಆರೋಗ್ಯಾಧಿಕಾರಿಗೆ ಮನವಿ

Tue Jul 26 , 2022
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಸವಲತ್ತುಗಳು ದೊರಕದ ಕಾರಣ ಕನ್ನಡಪರ ಸಂಘಟನೆಗಳು ಹಾಗೂ ದಲಿತ ಪರ ಸಂಘಟನೆಗಳಿಂದ ತಾಲ್ಲೂಕು ಆರೋಗ್ಯಾಧಿಕಾರಿ ಮಲ್ಲಿಕಾರ್ಜುನ ಸ್ವಾಮಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಪತ್ರಕ್ಕೆ ಸ್ಪಂದಿಸಿ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಮಲ್ಲಿಕಾರ್ಜುನ್ ಸ್ವಾಮಿಯವರು ಕನ್ನಡಪರ ಹಾಗೂ ದಲಿತಪರ ಸಂಘಟನೆಗಳ ಕರೆ ಮಾಡಿ ಇಲ್ಲಿನ ಸ್ಥಿತಿಗತಿ ಬಗ್ಗೆ ಅವರಿಂದ ಮಾಹಿತಿ ಕಲೆ ಹಾಕಿದರು ಹಾಗೂ ನಮ್ಮ […]

Advertisement

Wordpress Social Share Plugin powered by Ultimatelysocial