ರಾಯಚೂರು ಜಿಲ್ಲಾ ಸಿಂಧನೂರು ತಾಲೂಕಾ :ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಉದ್ಯಮಿ ರಾಜೇಶ ಹಿರೇಮಠ ಅವರ ಹುಟ್ಟುಹಬ್ಬದ ಪ್ರಯುಕ್ತ
ಭರವಸೆ ರಿಟೇಬಲ್ ಪೊಂಡೇಶನ್ (ರಿ )ಬೆಂಗಳೂರು,
ಉಮಾಶಂಕರ (ರಿ)ಪೊಂಡೇಶನ್ ಸಿಂಧನೂರು
ಇವರ ವತಿಯಿಂದ ಮಹಿಳೆಯರಿಗಾಗಿ ಬ್ರಹತ್ ಉಚಿತ ಅರೋಗ್ಯ ತಪಾಸಣೆ ಶಿಬಿರ ಅಮ್ಮಿಕೊಳ್ಳಲಾಯಿತು
ನುರಿತ ವ್ಯೆದ್ದರುಗಳಿಂದ ಈ ಬ್ರಹತ್ ಉಚಿತ ಅರೋಗ್ಯ ತಪಾಸಣೆ ಶಿಬಿರದಲ್ಲಿ 1500 ರ ಕ್ಕು ಅಧಿಕ ಮಹಿಳೆಯರು ಚಿಕಿತ್ಸೆ ಪಡೆದುಕೊಂಡು.
ವ್ಯೆದ್ದರುಗಳಾದ ಡಾ.ಪದ್ಮಿನಿ ಪಾಟೀಲ್,ಬೆಂಗಳೂರು,
ಡಾ.ಅಭಿನೆತ್ರಿ ಪಾಟೀಲ್, ಡಾ.ಗೀತಾಂಜಲಿ, ಡಾ. ಯೋಗೀತಾ, ಡಾ. ನಾಗರಾಜ್ ಕಾಟ್ವ , ಡಾ.ಅಯ್ಯನಗೌಡ ಡಾ. ಮಲ್ಲಿಕಾರ್ಜುನ ಹಚ್ಚಳ್ಳಿ ಸೇರಿದಂತೆ ವ್ಯೆದ್ದರುಗಳು ಮಹಿಳಿಯರಿಗೆ ಚಿಕಿತ್ಸೆ ನೀಡಿದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: