ರಾಜೇಶ ಹಿರೇಮಠ ಅವರ 50ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮಹಿಳೆಯರಿಗಾಗಿ ಬ್ರಹತ್ ಉಚಿತ ಅರೋಗ್ಯ ತಪಾಸಣೆ ಶಿಬಿರ

ರಾಯಚೂರು ಜಿಲ್ಲಾ ಸಿಂಧನೂರು ತಾಲೂಕಾ :ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಉದ್ಯಮಿ ರಾಜೇಶ ಹಿರೇಮಠ ಅವರ ಹುಟ್ಟುಹಬ್ಬದ ಪ್ರಯುಕ್ತ

ಭರವಸೆ ರಿಟೇಬಲ್ ಪೊಂಡೇಶನ್ (ರಿ )ಬೆಂಗಳೂರು,

ಉಮಾಶಂಕರ (ರಿ)ಪೊಂಡೇಶನ್ ಸಿಂಧನೂರು

ಇವರ ವತಿಯಿಂದ ಮಹಿಳೆಯರಿಗಾಗಿ ಬ್ರಹತ್ ಉಚಿತ ಅರೋಗ್ಯ ತಪಾಸಣೆ ಶಿಬಿರ ಅಮ್ಮಿಕೊಳ್ಳಲಾಯಿತು

ನುರಿತ ವ್ಯೆದ್ದರುಗಳಿಂದ ಈ ಬ್ರಹತ್ ಉಚಿತ ಅರೋಗ್ಯ ತಪಾಸಣೆ ಶಿಬಿರದಲ್ಲಿ 1500 ರ ಕ್ಕು ಅಧಿಕ ಮಹಿಳೆಯರು ಚಿಕಿತ್ಸೆ ಪಡೆದುಕೊಂಡು.

ವ್ಯೆದ್ದರುಗಳಾದ ಡಾ.ಪದ್ಮಿನಿ ಪಾಟೀಲ್,ಬೆಂಗಳೂರು,
ಡಾ.ಅಭಿನೆತ್ರಿ ಪಾಟೀಲ್, ಡಾ.ಗೀತಾಂಜಲಿ, ಡಾ. ಯೋಗೀತಾ, ಡಾ. ನಾಗರಾಜ್ ಕಾಟ್ವ , ಡಾ.ಅಯ್ಯನಗೌಡ ಡಾ. ಮಲ್ಲಿಕಾರ್ಜುನ ಹಚ್ಚಳ್ಳಿ ಸೇರಿದಂತೆ ವ್ಯೆದ್ದರುಗಳು ಮಹಿಳಿಯರಿಗೆ ಚಿಕಿತ್ಸೆ ನೀಡಿದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಷ್ಟದಲ್ಲಿರುವ ರೈತನಿಗೆ ವೈಯಕ್ತಿಕ ಧನ ಸಹಾಯ ಮಾಡಿದ ಶಾಸಕ ಶರಣು ಸಲಗರ್..

Wed Jul 27 , 2022
ಬಿದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಖಂಡಾಳ ಗ್ರಾಮದಲ್ಲಿ ಬಡ ರೈತನೊಬ್ಬನ ಎಮ್ಮೆಯೊಂದು ಹಾವೂ ಕಚ್ಚಿ ಮೃತಪಟ್ಟಿತ್ತು‌ ರೈತನು ಎಮ್ಮೆಯ ಮೆಲೆ ಜಿವನೊಪಾಯಕ್ಕಾಗಿ ಅವಲಂಬಿತನಾದ್ಧ ಈ ವಿಷಯ ತಿಳಿದ ಬಸವಕಲ್ಯಾಣ ಶಾಸಕ ಶರಣು ಸಲಗರ್ ರೈತನ ಮನೆಗೆ ಭೆಟಿ ನಿಡಿ ವೈಯಕ್ತಿಕ 15 ಸಾವಿರ ರೂಪಾಯಿ ನಿಡಿ ರೈತನಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದ್ಧಾರೆ.. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial