ರಾಯಚೂರು: ನಾರಾಯಣಪುರ ‌ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ

ರಾಯಚೂರು :ನಾರಾಯಣಪುರ ‌ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಹಿನ್ನೆಲೆ

ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆ

ಶೀಲಹಳ್ಳಿ ಸೇತುವೆ ಮುಳುಗಡೆಯಿಂದ 5 ಗ್ರಾಮಗಳಿಗೆ ಸಂಪರ್ಕ ಕಡಿತ

ಹಂಚಿನಾಳ,ಕಡದರಗಡ್ಡಿ,ವಕ್ಕಂಗಡ್ಡಿ,ಮ್ಯಾದರಗಡ್ಡಿ,ಯರಗೋಡಿ ಗ್ರಾಮಗಳ ಸಂಪರ್ಕ

ಶೀಲಹಳ್ಳಿ ಸೇತುವೆಯ ಎರಡು ಭಾಗದಲ್ಲಿ ಬ್ಯಾರಿಕೇಡ್ ಹಾಕಿ ನಿಗಾ

ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಮೇಲೆ ಪೋಲಿಸ್ ಸಿಬ್ಬಂದಿ ನಿಯೋಜನೆ

ಸಾರ್ವಜನಿಕರು ಶೀಲಹಳ್ಳಿ ಸೇತುವೆ ಮೇಲೆ ಸಂಚರಿಸದಂತೆ ಸೂಚನೆ

ಕೃಷ್ಣಾ ನದಿಗೆ ಅಡ್ಡಲಾಗಿರುವ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೊಪ್ಪಳ : ತುಂಗಭದ್ರ ಜಲಾಶಯದ ಮೇಲ್ಬಾಗದಲ್ಲಿ ನಿರಂತರ ಮಳೆ

Sun Jul 17 , 2022
ತುಂಗಭದ್ರ ಜಲಾಶಯದ ಮೇಲ್ಬಾಗದಲ್ಲಿ ನಿರಂತರ ಮಳೆ ಹಿನ್ನೆಲೆ ಜಲಾಶಯಕ್ಕೆ ಭಾರಿ ಪ್ರಮಾಣದ ಒಳ ಹರಿವು ದಾಖಲು ನಿನ್ನೆಯಿಂದ ಡ್ಯಾಂಗೆ 1 ಲಕ್ಷ 60 ಸಾವಿರ ಕ್ಯೂಸೆಕ್ ಒಳ ಹರಿವು ದಾಖಲು ತುಂಗಭದ್ರ ನದಿಗೆ 1 ಲಕ್ಷ ‌50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಅಪಾಯದ ಮಟ್ಟ‌ ಮೀರಿ ಹರಿಯುತ್ತಿರುವ ತುಂಗಭದ್ರ ‌ನದಿ ನದಿ ಪಕ್ಕದ ಜಮೀನಿಗೆ ನುಗ್ಗಿರುವ ನೀರು ನದಿ ಪಕ್ಕದ ಬಾಳೆ ಮತ್ತು ಭತ್ತದ ತೋಟಕ್ಕೆ ನುಗ್ಗಿರುವ ನೀರು […]

Advertisement

Wordpress Social Share Plugin powered by Ultimatelysocial