ರಾಯಚೂರು:ನಾರಾಯಣಪುರ ‌ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ

ನಾರಾಯಣಪುರ ‌ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಹಿನ್ನೆಲೆ

ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆ

ಶೀಲಹಳ್ಳಿ ಸೇತುವೆ ಮುಳುಗಡೆಯಿಂದ 5 ಗ್ರಾಮಗಳಿಗೆ ಸಂಪರ್ಕ ಕಡಿತ

ಹಂಚಿನಾಳ,ಕಡದರಗಡ್ಡಿ,ವಕ್ಕಂಗಡ್ಡಿ,ಮ್ಯಾದರಗಡ್ಡಿ,ಯರಗೋಡಿ ಗ್ರಾಮಗಳ ಸಂಪರ್ಕ

ಶೀಲಹಳ್ಳಿ ಸೇತುವೆಯ ಎರಡು ಭಾಗದಲ್ಲಿ ಬ್ಯಾರಿಕೇಡ್ ಹಾಕಿ ನಿಗಾ

ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಮೇಲೆ ಪೋಲಿಸ್ ಸಿಬ್ಬಂದಿ ನಿಯೋಜನೆ

ಸಾರ್ವಜನಿಕರು ಶೀಲಹಳ್ಳಿ ಸೇತುವೆ ಮೇಲೆ ಸಂಚರಿಸದಂತೆ ಸೂಚನೆ

ಕೃಷ್ಣಾ ನದಿಗೆ ಅಡ್ಡಲಾಗಿರುವ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತುಂಗಭದ್ರಾ ಜಲಾಶಯದ 21 ನೇ ಗೇಟ್ ನಲ್ಲಿ ತಾಂತ್ರಿಕ ತೊಂದರೆ!

Mon Jul 18 , 2022
ವಿಜಯನಗರ:ತುಂಗಭದ್ರಾ ಜಲಾಶಯದ 21 ನೇ ಗೇಟ್ ನಲ್ಲಿ ತಾಂತ್ರಿಕ ತೊಂದರೆ ತೊಂದರೆ ಕುರಿತು ಪ್ರಕಟಣೆ ಬಿಡುಗಡೆ ಮಾಡಿದ ಟಿಬಿ ಬೋರ್ಡ್ ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ, 10 ದಿನದ ಒಳಗೆ ಗೇಟ್ ರಿಪೇರಿ ಮಾಡಲಾಗುವುದು ಅವಶ್ಯಕತೆ ಬಿದ್ದರೆ ಮ್ಯಾನುಯಲ್ ಆಗಿ ಗೇಟ್ ಬಳಸಲು ಅವಕಾಶಯಿದೆ 6.50 ಲಕ್ಷ ಕ್ಯೂಸೆಕ್ ನೀರು ಒಮ್ಮೆಲೇ ಬಿಟ್ಟಾಗ ಮಾತ್ರ ಇರುವ 33 ಗೇಟ್ ಅವಶ್ಯಕತೆಯಿದೆ ಸದ್ಯ 1.88 ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದೆ 1.50 […]

Advertisement

Wordpress Social Share Plugin powered by Ultimatelysocial