ರಕ್ತಶುದ್ಧಿಗೆ ನೆರವಾಗುತ್ತೆ ʼಜೇನುತುಪ್ಪʼ

ರಕ್ತಶುದ್ಧಿಗೆ ನೆರವಾಗುತ್ತೆ ʼಜೇನುತುಪ್ಪʼ

ಕೆಲವೊಮ್ಮೆ ತಿನ್ನುವ ಆಹಾರದಿಂದ ಅಥವಾ ಅಲರ್ಜಿ ಕಾರಣದಿಂದ ನಮ್ಮ ದೇಹದ ರಕ್ತ ಕೆಡುತ್ತದೆ. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ರಕ್ತ ಶುದ್ಧಿ ಮಾಡಬಹುದು.

ಒಂದು ಚಮಚ ಜೇನುತುಪ್ಪ ಹಾಗೂ ಹಸಿ ಶುಂಠಿಯ ರಸ ತೆಗೆದುಕೊಳ್ಳಿ. ಇವೆರಡನ್ನು ಚೆನ್ನಾಗಿ ಬೆರೆಸಿ.

ಈ ಮಿಶ್ರಣವನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಮ್ಮ ದೇಹದ ರಕ್ತ ಶುದ್ಧಿಯಾಗುತ್ತದೆ.

ಕಜ್ಜಿ ಮೊದಲಾದ ತುರಿಕೆ ಸಮಸ್ಯೆಗಳನ್ನು ದೂರ ಮಾಡುತ್ತದೆ. ಈ ಎರಡು ವಸ್ತುಗಳು ಉಷ್ಣ ಪ್ರವೃತ್ತಿಯವು, ಆದ್ದರಿಂದ ನಿಯಮಿತವಾಗಿ ಬಳಸಿ. ಅಲ್ಲದೆ ಇದು ಗಂಟಲು ಕಿರಿಕಿರಿ, ನೆಗಡಿ, ಕೆಮ್ಮು, ಶೀತ ಹಾಗೂ ಕಫದಂತಹ ಕಾಯಿಲೆಗಳನ್ನೂ ದೂರ ಮಾಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ʼಮೈಗ್ರೇನ್ʼ ಗೆ ಇಲ್ಲಿದೆ ಮದ್ದು

Thu Dec 30 , 2021
ಮೈಗ್ರೇನ್ ಬೇಡವೆಂದರೂ ಬಂದು ಕಾಡುವ ಅತಿಥಿ. ಬಿಡದೆ ಕಾಡುವ ತಲೆ ನೋವಿನಿಂದ ಮುಕ್ತಿ ಕಾಣದೆ ಹಲವರು ಹೈ ಡೋಸೇಜ್ ಮಾತ್ರೆಗಳ ಮೊರೆ ಹೋಗುವುದೂ ಉಂಟು. ಅದರ ಬದಲು ಮೈಗ್ರೇನ್ ಬರದಂತೆ ತಡೆಯಲು ಏನು ಮಾಡಬಹುದು ನೋಡೋಣ. ನಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಇದು ಬರದಂತೆ ಮಾಡಬಹುದು. ಮೈಗ್ರೇನ್ ಗೆ ಮುಖ್ಯ ಕಾರಣವೆಂದರೆ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದು. ಅದನ್ನು ತಡೆಯಲು ಕಲ್ಲಂಗಡಿ ಹಣ್ಣು, ಮುಳ್ಳು ಸೌತೆಕಾಯಿ ದಿನನಿತ್ಯ […]

Advertisement

Wordpress Social Share Plugin powered by Ultimatelysocial