ಬಸವಸಾಗರದಿಂದ ಕೃಷ್ಣಾ ನದಿಗೆ ಇಂದು ಅಪಾರ ನೀರು ಬಿಡುವ ಸಾಧ್ಯತೆ
ಸದ್ಯ 12 ಗೇಟ್ ಗಳಿಂದ ಹೊರ ಬಿಡಲಾಗುತ್ತಿರುವ ನೀರು
ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ನೋಡಲ್ ಅಧಿಕಾರಿಗಳ ನೇಮಕ
ನದಿ ಪಾತ್ರದ ಗ್ರಾಮಗಳ ಗುಡಿ ಗುಂಡಾರಗಳಲ್ಲಿ ಜನರಿಗೆ ಜಾಗೃತಿ
ದೇವಸ್ಥಾನಗಳ ಮೈಕ್ ಗಳಲ್ಲಿ ಅನೌನ್ಸ್ ಮಾಡುವ ಮೂಲಕ ಅರಿವು ಕಾರ್ಯಕ್ರಮ
ಸದ್ಯ 492.25 ಮೀಟರ್ ಎತ್ತರದ ಜಲಾಶಯದಲ್ಲಿ 491.30 ಮೀಟರ್ ನೀರು ಸಂಗ್ರಹ
ಇಂದಿನ ಒಳಹರಿವು – 70,000 ಕ್ಯೂಸೆಕ್ಸ್, ಹೊರಹರಿವು 73,080 ಕ್ಯೂಸೆಕ್ಸ್
ರಾಯಚೂರು ಜಿಲ್ಲಾಡಳಿತದಿಂದ ಮಾಹಿತಿ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: