ರಾಯಚೂರು ; 12 ಗೇಟ್ ಗಳಿಂದ ಹೊರ ಬಿಡಲಾಗುತ್ತಿರುವ ನೀರು!

ಬಸವಸಾಗರದಿಂದ ಕೃಷ್ಣಾ ನದಿಗೆ ಇಂದು ಅಪಾರ ನೀರು ಬಿಡುವ ಸಾಧ್ಯತೆ

ಸದ್ಯ 12 ಗೇಟ್ ಗಳಿಂದ ಹೊರ ಬಿಡಲಾಗುತ್ತಿರುವ ನೀರು

ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ನೋಡಲ್ ಅಧಿಕಾರಿಗಳ ನೇಮಕ

ನದಿ ಪಾತ್ರದ ಗ್ರಾಮಗಳ ಗುಡಿ ಗುಂಡಾರಗಳಲ್ಲಿ ಜನರಿಗೆ ಜಾಗೃತಿ

ದೇವಸ್ಥಾನಗಳ ಮೈಕ್ ಗಳಲ್ಲಿ ಅನೌನ್ಸ್ ಮಾಡುವ ಮೂಲಕ ಅರಿವು ಕಾರ್ಯಕ್ರಮ

ಸದ್ಯ 492.25 ಮೀಟರ್ ಎತ್ತರದ ಜಲಾಶಯದಲ್ಲಿ 491.30 ಮೀಟರ್ ನೀರು ಸಂಗ್ರಹ

ಇಂದಿನ ಒಳಹರಿವು – 70,000 ಕ್ಯೂಸೆಕ್ಸ್, ಹೊರಹರಿವು 73,080 ಕ್ಯೂಸೆಕ್ಸ್

ರಾಯಚೂರು ಜಿಲ್ಲಾಡಳಿತದಿಂದ ಮಾಹಿತಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಜೀವ ಹಾನಿಯಾಗದಂತೆ ಕ್ರಮವಹಿಸಲು ಸೂಚಿಸಿದ ಶ್ರೀಮಂತ ಪಾಟೀಲ.

Tue Jul 12 , 2022
ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯ ಮಳೆ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ. ಕಾಗವಾಡ ಮತಕ್ಷೇತ್ರದ ಪ್ರವಾಹ ಭಾಧಿತವಾಗುವ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಕಿವಿಮಾತು. ಯಾವುದೇ ಜೀವ ಹಾನಿಯಾಗದಂತೆ ಕ್ರಮವಹಿಸಲು ಸೂಚಿಸಿದ ಶ್ರೀಮಂತ ಪಾಟೀಲ. ಕೃಷ್ಣಾ ನದಿತೀರದ ಗ್ರಾಮಗಳಲ್ಲಿ ಜಿಲ್ಲಾಢಳಿತ ಹೈ ಅಲರ್ಟ ಘೋಷಿಸಿರುವ ಬೆನ್ನಲ್ಲೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶ್ರೀಮಂತ ಪಾಟೀಲ. ಕಾಗವಾಡದ ಪ್ರವಾಸಿ ಮಂದಿರದ ಸಭಾಭವನದಲ್ಲಿ ಒಂದು ಗಂಟೆಗೂ […]

Advertisement

Wordpress Social Share Plugin powered by Ultimatelysocial