ಬೀದರ್ ಜಿಲ್ಲೆಯಲ್ಲಿ ಕಳ್ಳತನ

4 ಮನೆಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ ಘಟನೆ ಬೀದರ್ ಜಿಲ್ಲೆಯ ಹೂಲಸೂರು ತಾಲೂಕಿನ ಸೊಲದಾಪಕ ಗ್ರಾಮದಲ್ಲಿ ನಡೆದಿದೆ..ತಡರಾತ್ರಿ ಸುಮಾರಿನಲ್ಲಿ ಕಳ್ಳತನ ನಡೆದಿದ್ದು ಒಟ್ಟು 1 ಲಕ್ಷದ 48 ಸಾವಿರ ಹಣ, ಚಿನ್ನಾಭರಣ, ಮೊಬೈಲ್ ಕಳ್ಳತನವಾಗಿದೆ. ಇನ್ನು ಕಳ್ಳರು ನಂದಿನಿ ಹಾಲಿನ ಡೈರಿಯನ್ನು ಹೊಡೆದು ಗಲ್ಲಾಪೆಟ್ಟಿಗೆಯ ಹಣ ದೋಚಿದ್ದಾರೆ.ಸಂಜು ರಂಗರಾವ್, ರಾಜಕುಮಾರ್ ಮಾಡಜೆ, ವೆಂಕಟ್ ಸಿಂಗ್ ರಜಪೂತ್, ಮತ್ತು ಉಮಾಕಾಂತ್ ಮಾಸಳೆ ಯವರ ಮನೆಗಳಲ್ಲಿ ಕಳ್ಳತನವಾಗಿದ್ದು ಇವರು ನಮ್ಮ ವರದಿಗಾರರ ಬಳಿ ತಮ್ಮ ಅಳಲನ್ನು ತೋರಿಕೊಂಡಿದ್ದಾರೆ.

ಇದನ್ನೂ ಓದಿ:ಕಾಡಾನೆಗಳ ದಾಳಿಯಿಂದ ಬೆಳೆ ಹಾನಿ

Please follow and like us:

Leave a Reply

Your email address will not be published. Required fields are marked *

Next Post

ಭೂಮಿಯಲ್ಲಿ ಪ್ರತ್ಯಕ್ಷವಾದ ಬಸಣ್ಣನ ಮೂರ್ತಿ

Wed Feb 3 , 2021
ಭೂಮಿಯಲ್ಲಿ ಪ್ರತ್ಯಕ್ಷವಾದ ಬಸಣ್ಣನ ಮೂರ್ತಿಗೆ ಸ್ಥಳಿಯರು ಪೂಜೆಗೆ ಮುಂದಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಕಂಡು ಬಂದಿದೆ. ಸಿಬಾರಗಟ್ಟಿ ಕಟ್ಟೆಯ ಮೇಲಿಟ್ಟು ಪೂಜೆ ಮಾಡಿದ್ದು,ಕಲ್ಲಿನಲ್ಲಿ ಬಸವಣ್ಣ ಹೋಲಿಕೆ ಮೂರ್ತಿ ಪ್ರತ್ಯಕ್ಷ ಸುದ್ದಿ ತಿಳಿದಿದೆ.ನಂತರ ಅನೇಕರು ಬಂದು ಕಾಯಿ ಒಡೆದು, ಊದುಬತ್ತಿ ಬೆಳಗಿ ಪೂಜಿಸಿ ನಮಸ್ಕರಿಸಿ ಹೋಗುತ್ತಿದ್ದಾರೆ. ಕಲ್ಲಿನಲ್ಲಿ ಬಸವಣ್ಣ ಆಕೃತಿಯ ಮೂರ್ತಿಯನ್ನು ದೇವರಂತೆ ಪೂಜಿಸಲು ಮುಂದಾಗಿದ್ದು, ಜನ ಮರಳು ಜಾತಕ ಮರಳು ಯಾತಕ್ಕೆ ಮರಳು ಶಂಭೋಲಿಂಗ […]

Advertisement

Wordpress Social Share Plugin powered by Ultimatelysocial