ಈಗ ನಡೆಯುತ್ತಿರೋ ಭ್ರಷ್ಟಾಚಾರದ ಬಗ್ಗೆ ನಾನು ಯಾಕೆ ಧ್ವನಿ ಎತ್ತಬೇಕು.?

ನಾಡಿನ ಜನ ಈ ಬಗ್ಗೆ ತೀರ್ಮಾನ ಮಾಡಲಿ.ಏನ್ ಧ್ವನಿ ಎತ್ತಿದರು ಉಪಯೋಗಕ್ಕೆ ಬರೋದಿಲ್ಲ.

2008 ಟನ್ ಗಟ್ಟಲೆ ದಾಖಲೆ ಬಿಡುಗಡೆ ಮಾಡಿದೆ.ಅದರ ಪ್ರತಿಫಲ ಏನ್ ಆಯ್ತು ಅಂತ ಅನುಭವ ಆಗಿದೆ.

ಹೀಗಾಗಿ ಜನರೇ ತೀರ್ಮಾನ ಮಾಡಲಿ.ಇದನ್ನ ಸರಿ ಮಾಡಬೇಕಾದ್ರೆ ಎರಡು ರಾಷ್ಟ್ರೀಯ ‌ಪಕ್ಷ ಹೊರಗೆ ಇಡಿ.

ಪ್ರಾದೇಶಿಕ ಪಕ್ಷ, ಕನ್ನಡತನ ಇರೋ ಸರ್ಕಾರ ತರಲು ಜನ ಮುಂದಾಗಬೇಕು.

ಆಗ ಇವೆಲ್ಲದ್ದಕ್ಕೂ ಫುಲ್ ಸ್ಟಾಪ್ ಬೀಳುತ್ತದೆ.ಜೆಡಿಎಸ್ ಗೆ ಬೆಂಬಲ ಕೊಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ನಲ್ಲಿ 30 ವರ್ಷಗಳನ್ನು ಪೂರೈಸಿದ ಅಕ್ಷಯ್ ಕುಮಾರ್ಗಾಗಿ ಪೋಸ್ಟ್ ಮಾಡಿದ್ದ,ಅಜಯ್ ದೇವಗನ್!

Thu May 5 , 2022
ಅಜಯ್ ದೇವಗನ್ ಅವರು ಅಕ್ಷಯ್ ಕುಮಾರ್ ಅವರನ್ನು ‘ಬಾಲಿವುಡ್‌ನ ಖಿಲಾಡಿ’ ಎಂದು ಪೋಸ್ಟ್ ಮಾಡಿದ್ದಾರೆ,ಅವರು ಉದ್ಯಮದಲ್ಲಿ 30 ವರ್ಷಗಳನ್ನು ಪೂರೈಸಿದ್ದಾರೆ. ಅವರು ಮಂಚದ ಮೇಲೆ ಒಟ್ಟಿಗೆ ಕುಳಿತಿರುವ ಫೋಟೋವನ್ನು ನಟ ಹಂಚಿಕೊಂಡಿದ್ದಾರೆ ಮತ್ತು ಪ್ರಪಂಚದ ಎಲ್ಲಾ ಯಶಸ್ಸಿಗೆ ಹಾರೈಸಿದ್ದಾರೆ.ಈ ಫೋಟೋ ಅವರ ಅಭಿಮಾನಿಗಳ ಮನ ಗೆಲ್ಲುತ್ತಿದೆ. ಅವರ ಅಭಿಮಾನಿಗಳು ಅವರು ದೀರ್ಘಕಾಲದವರೆಗೆ ಹೇಗೆ ಸ್ನೇಹಿತರಾಗಿದ್ದರು ಮತ್ತು ಅವರ ಒಡನಾಟವನ್ನು ಸ್ಪೂರ್ತಿದಾಯಕವಾಗಿ ಕಂಡುಕೊಳ್ಳುತ್ತಿದ್ದಾರೆ ಎಂದು ಪ್ರೀತಿಸುತ್ತಾರೆ. ಪೋಸ್ಟ್‌ನಲ್ಲಿ ಕಾಮೆಂಟ್ ಮಾಡುತ್ತಾ,ಬಳಕೆದಾರರು ಕಿಶೋರ್ […]

Advertisement

Wordpress Social Share Plugin powered by Ultimatelysocial