ನಾಡಿನ ಜನ ಈ ಬಗ್ಗೆ ತೀರ್ಮಾನ ಮಾಡಲಿ.ಏನ್ ಧ್ವನಿ ಎತ್ತಿದರು ಉಪಯೋಗಕ್ಕೆ ಬರೋದಿಲ್ಲ.
2008 ಟನ್ ಗಟ್ಟಲೆ ದಾಖಲೆ ಬಿಡುಗಡೆ ಮಾಡಿದೆ.ಅದರ ಪ್ರತಿಫಲ ಏನ್ ಆಯ್ತು ಅಂತ ಅನುಭವ ಆಗಿದೆ.
ಹೀಗಾಗಿ ಜನರೇ ತೀರ್ಮಾನ ಮಾಡಲಿ.ಇದನ್ನ ಸರಿ ಮಾಡಬೇಕಾದ್ರೆ ಎರಡು ರಾಷ್ಟ್ರೀಯ ಪಕ್ಷ ಹೊರಗೆ ಇಡಿ.
ಪ್ರಾದೇಶಿಕ ಪಕ್ಷ, ಕನ್ನಡತನ ಇರೋ ಸರ್ಕಾರ ತರಲು ಜನ ಮುಂದಾಗಬೇಕು.
ಆಗ ಇವೆಲ್ಲದ್ದಕ್ಕೂ ಫುಲ್ ಸ್ಟಾಪ್ ಬೀಳುತ್ತದೆ.ಜೆಡಿಎಸ್ ಗೆ ಬೆಂಬಲ ಕೊಡಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada