ಸಾದುಗೋನಹಳ್ಳಿ ಲೋಕೇಶ್ ಅವರನ್ನ ತಾಲೋಕುಯುವ ಘಟಕದ ಮಹಾಪ್ರದಾನ ಕಾರ್ಯದರ್ಶಿ ಆಗಿ ಆದೇಶ ಹೊರಡಿಸಿದೆ.

ಸಾದುಗೋನಹಳ್ಳಿ ಲೋಕೇಶ್ ಅವರನ್ನ ತಾಲೋಕುಯುವ ಘಟಕದ ಮಹಾಪ್ರದಾನ ಕಾರ್ಯದರ್ಶಿ ಆಗಿ ಆದೇಶ ಹೊರಡಿಸಿದ ತಾಲೋಕು ಯುವ ಘಟಕ ಅಧ್ಯಕ್ಷರು ಅಶ್ವಿನ್ ಕುಮಾರ್

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೋಕಿನಲ್ಲಿ ಜೆಡಿಎಸ್ ಪಕ್ಷದ ವರಿಷ್ಠರ ಜೊತೆ ಸಂಘಟನೆ ಕಟ್ಟಲು ಸಾಕಷ್ಟು ಶ್ರಮ ಪಟ್ಟಿರುವ ಸಾಧುಗೋನಳ್ಳಿ ಲೋಕೇಶ್ ಅವರಿಗೆ ಇಂದು ಜಾತ್ಯತೀತ ಜನತಾದಳಕ್ಕೆ ಯುವ ಘಟಕದ ಮಹಾಪ್ರಧಾನ ಕಾರ್ಯದರ್ಶಿಯಾಗಿ ಗುರುತಿಸಿ ಆಯ್ಕೆ ಮಾಡಿರುವುದು ತಾಲೂಕಿನ ಜೆಡಿಎಸ್ ಅಭಿಮಾನಿಗಳು ಯುವಕರಿಗೆ ಇನ್ನಷ್ಟು ಉತ್ಸಾಹ ತಂದಂತೆ ಆಗಿದೇ ಎಂದು ಐನೋರಹಳ್ಳಿ ಮಲ್ಲೇಶ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಇದೆ ಸಂದರ್ಭದಲ್ಲಿ ಜೆಡಿಎಸ್ ಘೋಷಿತ ಅಭ್ಯರ್ಥಿ ಎಚ್ ಟಿ ಮಂಜು, ತಾಲೋಕು ಜೆಡಿಎಸ್ ಘಟಕದ ಅಧ್ಯಕ್ಷರು ಎ ಏನ್ ಜಾನಕಿರಾಮ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಬಿ ಎಂ ಕಿರಣ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ಅಶೋಕ್, ವಡ್ಡರಹಳ್ಳಿ ಮಹದೇವ್, ವಿದ್ಯಾರ್ಥಿ ಘಟಕದ ತಾಲೋಕು ಅಧ್ಯಕ್ಷರು ರಾಜೇಶ್, ತಾಲೋಕು ಯುವ ಘಟಕದ ಉಪಾಧ್ಯಕ್ಷರು ನಟರಾಜ್, ಪಾಪಣಿ, ಅನಿಲ್, ಬಾರೆ ಮಂಜು ಹಾಗೂ ಜೆಡಿಎಸ್ ಬೆಂಬಲಿತರು ಕಾರ್ಯಕರ್ತರು ಹಾರ ತುರಾಯಿಗಳನ್ನ ಹಾಕುವ ಮೂಲಕ ಶುಭಕೋರಿದ್ದಾರೆ,

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ತಾಂಡೂರ್ ನಗರದಲ್ಲಿ ತಂದೂರಿ ರೋಟಿ ನಿಷೇಧಾಜ್ಞೆ!

Fri Feb 10 , 2023
ಮಧ್ಯಪ್ರದೇಶದ ಜಬಲ್ಪುರದಲ್ಲಿ ಜಿಲ್ಲಾಡಳಿತ ಆದೇಶವೊಂದನ್ನು ಹೊರಡಿಸಿದ್ದು, ಇದು ಹೋಟೆಲ್ ಮಾಲೀಕರು ಮತ್ತು ಗ್ರಾಹಕರನ್ನು ಅಚ್ಚರಿಗೊಳಿಸಿದೆ.  ನಗರದಲ್ಲಿ ತಂದೂರಿ ರೋಟಿ ತಯಾರಿಕೆಯ ಮೇಲೆ ನಿಷೇಧ ಹೇರಲಾಗಿದೆ. ಏಕೆಂದರೆ ತಂದೂರಿ ರೋಟಿಯಿಂದ ಮಾಲಿನ್ಯ ಉಂಟಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಒಂದು ವೇಳೆ ಯಾರಾದರೂ ಈ ಆದೇಶವನ್ನು ಉಲ್ಲಂಘಿಸಿದರೆ, ಅವರು 5 ಲಕ್ಷ ರೂಪಾಯಿಗಳವರೆಗೆ ದಂಡವನ್ನು ಪಾವತಿಸಬೇಕಾಗಬಹುದು. ತಾಂಡೂರ್ ನಗರದಲ್ಲಿ ತಂದೂರಿ ರೋಟಿ ನಿಷೇಧಾಜ್ಞೆ: ತಂದೂರಿ ರೋಟಿ ತಿನ್ನುವವರಿಗೆ ಇದೊಂದು ಬ್ಯಾಡ್ ನ್ಯೂಸ್. ಜನರು […]

Advertisement

Wordpress Social Share Plugin powered by Ultimatelysocial