ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ದೊರೆ ಭಗವಾನ್ ನಿಧನ!

ಸ್ಯಾಂಡಲ್ವುಡ್ನಹಿರಿಯನಿರ್ದೇಶಕಎಸ್.ಕೆ. ಭಗವಾನ್ನಿಧನರಾಗಿದ್ದಾರೆ. ವಯೋಸಹಜಕಾಯಿಲೆಯಿಂದಬಳಲುತ್ತಿದ್ದಭಗವಾನ್ ಚಿಕಿತ್ಸೆಫಲಕಾರಿಯಾಗದೇಕೊನೆಯುಸಿರೆಳೆದಿದ್ದಾರೆ. ಕನ್ನಡಸಿನಿಮಾರಂಗದಲ್ಲಿದೊರೈಭಗವಾನ್ಎಂದೇಜೋಡಿಖ್ಯಾತಿಯಾಗಿತ್ತು. ಈಗಾಗಲೇದೊರೆನಿಧನರಾಗಿದ್ದು, ಅವರನ್ನು ಅರಸಿಕೊಂಡು ಭಗವಾನ್ ಹೊರಟಿದ್ದಾರೆ .

ಶ್ರೀನಿವಾಸ್ಕೃಷ್ಣಅಯ್ಯಂಗಾರ್ಭಗವಾನ್ಭಗವಾನ್ ಪೂರ್ಣಹೆಸರು. 1933ರಲ್ಲಿಮೈಸೂರಿನತಮಿಳುಅಯ್ಯಂಗಾರ್ಕುಟುಂಬದಲ್ಲಿಜನಿಸಿದ್ದಇವರು, ರಂಗಭೂಮಿಹಿನ್ನೆಲೆಯುಳ್ಳವರು. ಕಾಲೇಜುದಿನಗಳಲ್ಲಿರಂಗಭೂಮಿಯಸಾಕಷ್ಟುಚಟುವಟಿಕೆಗಳಲ್ಲಿತೊಡಗಿಕೊಂಡವರು. 1956ರಲ್ಲಿಕಣಗಾಲ್ಪ್ರಭಾಕರಶಾಸ್ತ್ರಿಗಳಿಗೆಸಹಾಯಕನಿರ್ದೇಶಕರಾಗಿಸಿನಿಮಾರಂಗಕ್ಕೆಪ್ರವೇಶಮಾಡಿದವರು.

1966ರಲ್ಲಿತೆರೆಕಂಡಸಂಧ್ಯಾರಾಗಚಿತ್ರದಮೂಲಕಸಹಾಯಕನಿರ್ದೇಶಕರಾಗಿಭಡ್ತಿಪಡೆದವರು. ನಂತರನಿರ್ದೇಶಕದೊರೈರಾಜ್ಜೊತೆಗೂಡಿಸ್ವತಂತ್ರನಿರ್ದೇಶಕರಾದವರು. 1993ರಲ್ಲಿದೊರೈರಾಜ್ನಿಧನದನಂತರಒಂಟಿಯಾದರುಭಗವಾನ್. ಬರೋಬ್ಬರಿ 49 ಸಿನಿಮಾಗಳನ್ನುಈಜೋಡಿನಿರ್ದೇಶನಮಾಡಿದ್ದುವಿಶೇಷ. ಈಜೋಡಿಯಮತ್ತೊಂದುದಾಖಲೆಯೆಂದರೆ 24 ಕಾದಂಬರಿಆಧರಿಸಿದಸಿನಿಮಾಗಳನ್ನುಈಜೋಡಿನಿರ್ದೇಶನಮಾಡಿದೆ.

ಕನ್ನಡದಅಷ್ಟೂಸೂಪರ್ಸ್ಟಾರ್ಸಿನಿಮಾಗಳಿಗೆನಿರ್ದೇಶನಮಾಡಿದಹೆಗ್ಗಳಿಕೆಈಜೋಡಿಯದ್ದು. ಜೇಡರಬಲೆ, ಕಸ್ತೂರಿನಿವಾಸ, ಎರಡುಕನಸು, ಬಯಲುದಾರಿ, ಗಿರಿಕನ್ಯೆ, ಚಂದನದಗೊಂಬೆ, ಜೀವನಚೈತ್ರ, ಒಡಹುಟ್ಟಿದವರು, ಯಾರಿವನು, ಮುನಿಯನಮಾದರಿಸೇರಿದಂತೆ ಇನ್ನೂ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಭರವಸೆ ಪೋಸ್ಟರ್ ಗೆ ಬಣ್ಣ

Mon Feb 20 , 2023
ಬಿಜೆಪಿ ಭರವಸೆ ಪೋಸ್ಟರ್ ಗೆ ಬಣ್ಣ ಮೈಸೂರಿನಲ್ಲಿ ಮೋದಿ, ಬೊಮ್ಮಯಿ, ಬಿಎಸ್ವೈ ಭಾವಚಿತ್ರಕ್ಕೆ ಬಣ್ಣ ಬಳೆದ ಸಿಬ್ಬಂದಿ. ಬಿಜೆಪಿ ಚಿನ್ಹೆ ಹಾಗೂ ಬಿಜೆಪಿಯ ಭರವಸೆಗಳು ಎಂಬ ಬರಹಕ್ಕೆ ಬ್ರೇಕ್. ಪಾಲಿಕೆ ಅಧಿಕಾರಿಗಳಿಂದ ಕಾರ್ಯಾಚರಣೆ. ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಆದೇಶ ಅನ್ವಯ ಕಾರ್ಯಾಚರಣೆ. ಗೋಡೆ ಬರಹಕ್ಕೆ ಬಣ್ಣ ಬಳೆಯುತ್ತಿರುವ ಸಿಬ್ಬಂದಿ. ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಬರೆಯಲಾಗಿದ್ದ ಬರಹಗಳು. ಪ್ರಧಾನಿ, ಸಿಎಂ, ಬಿಎಸ್ವೈ ಬಿಜೆಪಿ ರಾಷ್ಟ್ರ, ಅಧ್ಯಕ್ಷರ ಭಾವಚಿತ್ರಕ್ಕೆ ಬಣ್ಣ ಬಳೆದ […]

Advertisement

Wordpress Social Share Plugin powered by Ultimatelysocial