ಜೆಡಿಎಸ್ ಅಭ್ಯರ್ಥಿಯನ್ನು ಪಕ್ಷಕ್ಕೆ ಸ್ವಾಗತಿಸಿ ಹಿರಿಯ ಮುಖಂಡರು.

ಗುಂಡ್ಲುಪೇಟೆ: ಜೆಡಿಎಸ್ ಅಭ್ಯರ್ಥಿಯನ್ನು ಸ್ವಾಗತಿಸಿದ ಹಿರಿಯ ಜೆಡಿಎಸ್ ಮುಖಂಡರುಗಳುಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಡೆಸಲಾಯಿತು ನಂತರ ಮಾತಾನಾಡಿ ಜೆಡಿಎಸ್ ಅಭ್ಯರ್ಥಿ ಕಡಬೂರು ಮಂಜುನಾಥ ಎರಡು ರಾಷ್ಟ್ರೀಯ ಪಕ್ಷಗಳು ಬಗ್ಗೆ ಯಾವುದೇ ಟೀಕೆಟಿಪ್ಪಣಿ ಮಾಡುವುದಿಲ್ಲ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.
ಕುಮಾರಸ್ವಾಮಿ 20 ತಿಂಗಳ ನೀಡಿದ ಆಡಳಿತದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಗುವ ಕೆಲಸ ಮಾಡುತ್ತಾನೆ ನಾನು ಯಾವುದೇ ರಾಜಕೀಯ ಹಿನ್ನೆಲೆ ಹೊಂದಿಲ್ಲ ದಿಂದರು ನನನ್ನು ಗುರಿ ಅಭ್ಯರ್ಥಿ ಮಾಡಿರುವುದಕ್ಕೆ ಪಕ್ಷದ ಎಲ್ಲಾ ಮುಖಂಡರಿಗೆ ಧನ್ಯವಾದ ತಿಳಿಸಿದರುಈ ಸಂದರ್ಭದಲ್ಲಿ ವಕೀಲರಾದ ಟಿಪ್ಪು ಸುಲ್ತಾನ್, ಮೂಡ್ನಕೂಡ್ ಶಂಕರ, ಸಮೀರ್ ಕೃಷ್ಣ, ರವಿ, ಹುಲಸಗುಂಧಿ ಮುತ್ತಣ, ಕಂದೇಗಾಲ ಸುಮನ್, ಚಂದ್ರು ಹಾಗೂ ಇತರರು ಹಾಜರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಹಾಳು ಭಾವಿಯ ಕಾಸಾ ಮಣ್ಣು ತುಂಬಿದ ಹಾಚ್ಚಾ ಹಸಿರು ನೀರಿನಿಂದ ದಿನಾಲು ಅಡುಗೆ ಮಾಡಿ ಮಕ್ಕಳಿಗೆ ಕುಡಿಯಲು ಕೊಡುತ್ತಾರೆ.

Tue Dec 27 , 2022
ಬೀದರ ಜಿಲ್ಲೆಯ ಔರಾದ ತಾಲೂಕಿನ ಕೌಠಾ ಬಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಗಳಿಗೆ ಬಿಸಿಯೂಟದ ಅಡುಗೆ ಮಾಡಲು ಹಾಗು ಕುಡಿಯಲು ಸರಿಯಾದ ನೀರಿಲದೇ ಹಾಳು ಭಾವಿಯ ಕಾಸಾ ಮಣ್ಣು ತುಂಬಿದ ಹಾಚ್ಚಾ ಹಸಿರು ನೀರಿನಿಂದ ದಿನಾಲು ಅಡುಗೆ ಮಾಡಿ ಮಕ್ಕಳಿಗೆ ಕುಡಿಯಲು ಕೊಡುತ್ತಾರೆ. ಇದರ ಬಗ್ಗೆ ಶಾಲೆಯ ಎಪಿಎಂಸಿ ಅಧ್ಯಕ್ಷರಾದ ರವಿ ದೇವರೆ ಮಾತನಾಡಿ ಸುಮಾರು ಬಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಂಗಪ್ಪಾ ಹೂಗಾರ ಇವರಿಗೆ ಮನವಿ […]

Advertisement

Wordpress Social Share Plugin powered by Ultimatelysocial