ಉಪ್ಪಿನಲ್ಲಿ ಶಿವಲಿಂಗಕ್ಕೆ ವಿಶೇಷ ಅಲಂಕಾರ.

ಹೊಸ ಬಡಾವಣೆಯಲ್ಲಿ ವಿಕ್ರಮ ರೈತ ಯುವಕರ ಕ್ಷೇಮಾಭಿವೃದ್ಧಿ ಸಂಘವು ಪ್ರತಿ ವರ್ಷದಂತೆ ಈ ವರ್ಷವೂ ಉಪ್ಪು ಮತ್ತು ಇತರೆ ಬಣ್ಣಗಳಿಂದ ಶಿವಮೂರ್ತಿಯನ್ನು ಅಲಂಕಾರ ಮಾಡಿದ್ದು, ಸಂಜೆ ಜಾಗರಣೆ ಪ್ರಯುಕ್ತ ಆರ್‍ಕೆಸ್ಟ್ರಾ ಇತರೆ ಮನರಂಜನೆ ಕಾರ್ಯಕ್ರಮ ಹಮ್ಮಿಕೊಂಡು ವಿಜೃಂಭಣೆಯಿಂದ ಆಚರಿಸಿದರು.ಹಬ್ಬದ ಪ್ರಯುಕ್ತ ಬೇತಮಂಗಲ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮ ಗಳಿಂದ ನಾಗರಿಕರು ಪಾಲ್ಗೋಂಡು ಮನರಂಜನೆ ಕಾರ್ಯಕ್ರಮ ವೀಕ್ಷಿಸಿದರು.
ಉಪ್ಪು ಮತ್ತು ಇತರೆ ಬಣ್ಣಗಳಿಂದ ಮತ್ತು ವಿದ್ಯುತ್ ದ್ವೀಪಗಳಿಂದ ಅಲಂಕಾರಗೊಂಡಿದ್ದ ಶಿವಮೂರ್ತಿ ದೇವರಿಗೆ ವಿಶೇಷ ಪೂಜೆ, ತೀರ್ಥ ಪ್ರಸಾದವನ್ನು ಸಹ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಲವಾರು ಮುಖಂಡರು ಆರ್ಥಿಕವಾಗಿ ಸಹಕಾರ ನೀಡಿರುವುದಾಗಿ ವಿಕ್ರಮ ರೈತ ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೊರೈ ಭಗವಾನ್​ ಕನ್ನಡದ ಖ್ಯಾತ ಹಿರಿಯ ನಿರ್ದೇಶಕ.

Tue Feb 21 , 2023
ದೊರೈ ಭಗವಾನ್​ ಕನ್ನಡದ ಖ್ಯಾತ ಹಿರಿಯ ನಿರ್ದೇಶಕ. ಇವರು ಅನೇಕ ಹಿಟ್​ ಸಿನಿಮಾಗಳನ್ನು ಕನ್ನಡಕ್ಕೆ ಧಾರೆ ಎರೆದಿದ್ದಾರೆ. ಬರೋಬ್ಬರಿ 50 ಸಿನಿಮಾಗಳನ್ನು ಕನ್ನಡದಲ್ಲಿ ನಿರ್ದೇಶಿಸುವ ಮೂಲಕ ಆ ಕಾಲದಲ್ಲಿ ಗುರುತಿಸಿಕೊಂಡ ಹೆಮ್ಮಯ ನಿರ್ದೇಶಕರಿವರು. ‘ಮುಟ್ಟಿದೆಲ್ಲಾ ಚಿನ್ನ’ ಎಂಬಂತೆ ಅವರು ನಿರ್ದೇಶಿಸಿದ ಸಿನಿಮಾ ಎಲ್ಲವೂ ಆ ಕಾಲದಲ್ಲಿ ಹಿಟ್​ ಮೇಲೆ ಹಿಟ್​ ನೀಡಿತ್ತು. ಡಾ. ವಿಷ್ಣುವರ್ಧನ್​ ಅವರ ಜೊತೆಗೂ ಉತ್ತಮ ಒಡನಾಟ ಹೊಂದಿದ್ದ ಕೆಎಸ್​ ಭಗವಾನ್​ ಅವರಿಗಾಗಿಗಯೇ ಸಿನಿಮಾ ಮಾಡಿದ್ದರು. ದೊರೈ […]

Advertisement

Wordpress Social Share Plugin powered by Ultimatelysocial