ಕಾ ನಿ ಪ ದ್ವನಿ ಪತ್ರಕರ್ತರ ಸಂಘದ ಅಧ್ಯಕ್ಷ ಪಂಡಿತ ಯಂಪೊರೆ ಮಾತನಾಡಿ ನಾವೆಲ್ಲ ಒಬ್ಬ ದಕ್ಷ ಪ್ರಾಮಾಣಿಕ ಅಧಿಕಾರಯನ್ನು ಕಳೆದುಕೊಂಡು ಅನಾಥ ವಾಗಿದ್ದೇವೇ ಆ ದೇವರು ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ನೀಡಲಿ ಎಂದು ದುಃಖವನ್ನು ವ್ಯಕ್ತ ಪಡಿಸಿದರುಇದೇ ವೇಳೆ ಕಾ ನಿ ಪ ದ್ವನಿ ಸಂಘದ ಉಪಾಧ್ಯಕ್ಷ ಗುರು ಬಿದರಿ ಪ್ರದಾನಕಾರ್ಯದರ್ಶಿ ಗಪುರ ಮುಜಾವರ ಪದಾಧಿಕಾರಿಗಳಾದ ಸಲೀಮ್ ಮರತುರ . ಅರಿಫ್ ಮನಿಯಾರ್ ಮಹೇಬೂಬ್ ಮುಲ್ಲಾ ಇಸ್ಮಾಯಿಲ್ ಶೇಕ್ ರಶೀದ್ ಕುಮಸಗಿ ಅಬ್ದುಲ್ ಹಳಬರ್ ಇನ್ನು ಹಲವಾರು ಗಣ್ಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಕಸ್ಮಿಕವಾಗಿ ಗುಡಿಸಲಿನಲ್ಲಿದ್ದ ಗ್ಯಾಸ್ ಸೋರಿಕೆಯಿಂದ ಬೆಂಕಿ!

Sat Dec 10 , 2022
ನಾಲ್ಕು ಗುಡಿಸಲು ಭಸ್ಮ,ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಆಲೂರು ಗ್ರಾಮದ ಬಳಿ ಘಟನೆ.ನಾಗೇಶ ರೆಡ್ಡಿ ಸೇರಿದಂತೆ ನಾಲ್ಕು ಗುಡಿಸಲು ಬೆಂಕಿಗಾಹುತಿ ಅಲ್ಲದೇ, ಮನೆಯಲ್ಲಿದ್ದ ಸುಮಾರು 2 ಲಕ್ಷಕ್ಕೂ ಅಧಿಕ ವಸ್ತುಗಳು ಹಾನಿಆದ್ರೇ, ಯಾವುದೇ ಪ್ರಾಣ ಹಾನಿಯಾಗಿಲ್ಲ ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   Please follow and like us:

Advertisement

Wordpress Social Share Plugin powered by Ultimatelysocial