ಹನೂರಿನಲ್ಲಿ ಡಿಕೆ ಶಿವಕುಮಾರ್ ಹೇಳಿಕೆ
ಯಾವನೋ ಮಂತ್ರಿ ಹೇಳ್ತಾನೆ
ಟಿಪ್ಪುವನ್ನು ಯಾರೋ ಗೌಡ ಕೊಚ್ಚಿಹಾಕಿ ಕೊಲೆ ಮಾಡಿಬಿಟ್ಟನಂತೆ
ಅದೇ ರೀತಿ ರಾಜ್ಯದ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಕೊಲೆ ಮಾಡಿ ಅಂತಿದ್ದಾನೆ
ಸರ್ಕಾರ, ಹೋಮ್ ಮಿನಿಸ್ಟರ್ ಚೀಪ್ ಮಿನಿಸ್ಟರ್ ಏನ್ ಮಾಡ್ತಿದ್ದಾರೆ
ಸಿದ್ದರಾಮಯ್ಯ ಸಿಎಂ ಆಗಿದ್ದವರು, ಈಗ ವಿಪಕ್ಷ ನಾಯಕ
ಸಿದ್ದರಾಮಯ್ಯ ರಾಜ್ಯಕ್ಕೆ ದೊಡ್ಡ ಆಸ್ತಿ
ಅಧಿಕಾರದ ಮತ್ತಿನಲ್ಲಿ ಕೊಚ್ಚಿ ಕೊಲೆ ಮಾಡಿ ಅಂತಿದ್ದಾನೆ
ಒಬ್ಬ ಶಿಕ್ಷಣ ಸಚಿವ ಹೀಗೆ ಹೇಳ್ತಿದ್ದಾನೆ
ಸರ್ಕಾರ ಹೋಮ್ ಮಿನಿಸ್ಟರ್ ಚೀಫ್ ಮಿನಿಸ್ಟರ್, ಮುಖ್ಯ ಕಾರ್ಯದರ್ಶಿ, ಡಿಜಿಪಿ ಏನ್ ಮಾಡ್ತಿದ್ದಾರೆ
ಕ್ಷಮಾಪಣೆ ಕೇಳಿದರೆ ಸಾಕಾ?
ಆತನನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿ ಅಂತ ನಾನು ಹೇಳಲ್ಲ
ಈ ನೆಲದ ಕಾನೂನು ಪಾಲಿಸಿ ಅಂತ ಒತ್ತಾಯಿಸ್ತೇನೆ
ಆತ ಎಲ್ಲಿ ಹೇಳಿದ್ದಾನೋ ಆ ಪೊಲೀಸ್ ಠಾಣೆ ಯಲ್ಲಿ ಇವತ್ತೆ ಎಫ್.ಐ.ಆರ್ ಹಾಕಿ ಬಂಧಿಸಬೇಕು
ಇದು ಆಡಳಿತ ನಡೆಸ್ತಾ ಇರುವವರಿಗೆ ಕಪ್ಪು ಚುಕ್ಕೆ
ಡಿ.ಕೆ.ಶಿವ ಕುಮಾರ್ ಹೇಳಿಕೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada