ಸಿದ್ದರಾಮಯ್ಯ ರಾಜಕಾರಣ ಬಿಟ್ಟು ಜೋತಿಷ್ಯ ಹೇಳಬೇಕು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ ಎನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರ‌‌‌.
ಸಿದ್ದರಾಮಯ್ಯ ರಾಜಕಾರಣ ಬಿಟ್ಟು ಜೋತಿಷ್ಯ ಹೇಳಬೇಕು.
ಕೊಪ್ಪಳ ಜಿಲ್ಲೆ ಹಲಗೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿಕೆ.
ಈ ಭಾರಿ ನಿರುಧ್ಯೋಗಿ ಆಗ್ತಾರೆ.
ಸಿಎಂ ಅಭ್ಯರ್ಥಿ ಅಂತ ಹೇಳೋರಿಗೆ ಕ್ಷೇತ್ರವೇ ಇಲ್ಲ.
ಸಿದ್ದು ವಿರುದ್ದ ಕಟೀಲ್ ವಿರುದ್ದ ವಾಗ್ದಾಳಿ.
ಕ್ಷೇತ್ರ ಹುಡುಕಾಟ ಮಾಡೋ ಹಿನಾಯ ಸ್ಥಿತಿ ಕಾಂಗ್ರೆಸ್ ಗಿದೆ.
ವರುಣಾದಲ್ಲಿ ಅವರು ನಿಂತು ನೋಡಲಿ ನಾವು ಸೋಲಿಸುತ್ತೆವೆ
ಅವರು ಕೋಲಾರದಲ್ಲಿ ನಿಲ್ಲೋದಿಲ್ಲ,ಮುನಿಯಪ್ಪ ಅವರೇ ಓಡಿಸಿದ್ದಾರೆ,
ಅವರಿಗೆ ಕ್ಷೇತ್ರ ಸಿಗ್ತಿಲ್ಲ.

ಪೇಶ್ವೆ ಡಿಎನ್ಎ ಚರ್ಚೆಯಾಗಲಿ ಎನ್ನೋ ಕುಮಾರಸ್ವಾಮಿ ಹೇಳಿಕೆ ವಿಚಾರ.
ಹೆಚ್ ಡಿಕೆ ರಾಜ್ಯದ ಸಿಎಂ ಆಗಿದ್ದವರು.
ಈ ರೀರಿ ಜಾತಿ ಧರ್ಮದ ಬಗ್ಗೆ ಮಾತನಾಡೋದು ಒಳ್ಳೆಯದಲ್ಲ.
ಅಭಿವೃದ್ಧಿ ವಿಷಯ ಇಟ್ಕೊಂಡು ಚುನಾವಣಗೆ ಹೋಗೋಣ‌.
ರಾಜ್ಯ ಬಿಜೆಪಿ ನಾಯಕರ ಚುನಾವಣೆ ಎದುರಿಸಲಾಗದೇ ಮೋದಿ ಮತ್ತು ಶಾ ಅವರನ್ನ ಕರೆಸುತ್ತಿದ್ದಾರೆ ಎನ್ನೋ ಕೈ ನಾಯಕರ ಆರೋಪ ಹಿನ್ನಲೆ.
ಕಾಂಗ್ರೆಸ್ ನವರು ತಮ್ಮ ನಾಯಕರನ್ನ ಕರೆಸೋದಿಲ್ವಾ..?
ಅವರು ಖರ್ಗೆ ರಾಹುಲ್ ಗಾಂದಿಯನ್ನ ಕರೆಸಲ್ವಾ ಮೊದಲು ಆ ಬಗ್ಗೆ ಹೇಳಲಿ.
ಖರ್ಗೆಯವರು ಇಲ್ಲಿಯವರೆ ಅಲ್ವಾ ಅದನ್ನ ಹೇಳಲಿ.
ರಾಹುಲ್ ಜೋಡೋ ಯಾತ್ರೆ ಯಾಕೆ ಮಾಡಿದ್ರು‌
ಇವರೇ ಮಾಡಬೇಕಿತ್ತು ಎಂದ ಕಟೀಲ್ ‌.
ಕೊಪ್ಪಳ ಜಿಲ್ಲೆ ಹಲಗೇರಿ ಗ್ರಾಮದಲ್ಲಿ ನಳೀನ್ ಕುಮಾರ ಕಟೀಲ್ ಹೇಳಿಕೆ‌.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತನ್ಮಯ ಭಟ ಇವರಿಂದ ಭಗವಾನ ಶ್ರೀ ಗಣೇಶನ ಬಗ್ಗೆ ಅವಮಾನಕಾರಿ ಹೇಳಿಕೆ !

Tue Feb 14 , 2023
    ಹಾಸ್ಯ ಕಲಾವಿದ ತನ್ಮಯ ಭಟ ಇವರು ನಟಿಸಿದ ಜಾಹಿರಾತನ್ನು ಹಿಂಪಡೆದ ‘ಕೋಟಕ್ ಮಹೀಂದ್ರಾ ಬ್ಯಾಂಕ್’ ! ನವ ದೆಹಲಿ – ಯೂ ಟ್ಯೂಬ್ ವಿಡಿಯೋ ಪ್ರಸಾರ ಮಾಡುವ ಮತ್ತು ಹಾಸ್ಯ ಕಲಾವಿದ ತನ್ಮಯ್ ಭಟ ಇವರು ‘ಕೋಟಕ್ ಮಹೀಂದ್ರಾ ಬ್ಯಾಂಕ್’ನ ಒಂದು ಜಾಹೀರಾತಿನಲ್ಲಿ ಕಾಣುತ್ತಿದ್ದರು. ಈಗ ಅವರನ್ನು ಇದರಿಂದ ತೆಗೆಯಲಾಗಿದೆ. ಸಾಮಾಜಿಕ ಜಾಲತಾಣದಿಂದ ಬ್ಯಾಂಕಿನ ಬಳಿ ತನ್ಮಯ ಭಟ್ ಇವರು ಹಿಂದೂ ಧರ್ಮದ ಅವಮಾನ ಮಾಡುವುದು ಮತ್ತು ಚಿಕ್ಕ […]

Advertisement

Wordpress Social Share Plugin powered by Ultimatelysocial