ವಿಜಯನಗರ: ಸಿದ್ದರಾಮೋತ್ಸವ , ಶಿವಕುಮಾರೋತ್ಸವ ವಿಚಾರ
ಆ ಬಗ್ಗೆ ಜನ ತೀರ್ಮಾನ ಮಾಡ್ತಾರೆ, ನಾನು ಹೆಚ್ಚು ಕಮೆಂಟ್ ಮಾಡಲ್ಲ
ಕೆಲವು ವಿಚಾರಗಳ ಬಗ್ಗೆ ನಾನು ಮಾತನಾಡಲ್ಲ
ನಾನು ಕೆಲವನ್ನು ಸಹಿಸಿಕೊಳ್ತೀನಿ ಆದ್ರೆ, ನಾನು ಮಾತನಾಡಲ್ಲ
ಈ ವಿಚಾರ, ಕರಡಿ ಸಂಗಣ್ಣನವರು ಮಾತನಾಡುತ್ತಾರೆ ಅಂತ ಜಾರಿಕೊಂಡ ಸಚಿವ ಆನಂದ್ ಸಿಂಗ್
ಹೊಸಪೇಟೆಯ ತುಂಗಭದ್ರಾ ಜಲಾಶಯದ ಬಳಿ ಹೇಳಿಕೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: