ಸಿದ್ದರಾಮೋತ್ಸವ , ಶಿವಕುಮಾರೋತ್ಸವ ವಿಚಾರ ಆ ಬಗ್ಗೆ ಜನ ತೀರ್ಮಾನ ಮಾಡ್ತಾರೆ,

ವಿಜಯನಗರ: ಸಿದ್ದರಾಮೋತ್ಸವ , ಶಿವಕುಮಾರೋತ್ಸವ ವಿಚಾರ

ಆ ಬಗ್ಗೆ ಜನ ತೀರ್ಮಾನ ಮಾಡ್ತಾರೆ, ನಾನು ಹೆಚ್ಚು ಕಮೆಂಟ್ ಮಾಡಲ್ಲ

ಕೆಲವು ವಿಚಾರಗಳ ಬಗ್ಗೆ ನಾನು ಮಾತನಾಡಲ್ಲ

ನಾನು ಕೆಲವನ್ನು ಸಹಿಸಿಕೊಳ್ತೀನಿ ಆದ್ರೆ, ನಾನು ಮಾತನಾಡಲ್ಲ

ಈ ವಿಚಾರ, ಕರಡಿ ಸಂಗಣ್ಣನವರು ಮಾತನಾಡುತ್ತಾರೆ ಅಂತ ಜಾರಿಕೊಂಡ ಸಚಿವ ಆನಂದ್ ಸಿಂಗ್

ಹೊಸಪೇಟೆಯ ತುಂಗಭದ್ರಾ ಜಲಾಶಯದ ಬಳಿ ಹೇಳಿಕೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಥೋತ್ಸವದಲ್ಲಿ ಹಣ್ಣು- ದವನ ಎಸೆದು ವಿಚಿತ್ರ ಕೋರಿಕೆ ಇಟ್ಟ ಭಕ್ತರು...

Thu Jul 14 , 2022
ಚಾಮರಾಜನಗರ ರಥೋತ್ಸವದಲ್ಲಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ರವರು ಮುಂದಿನ ಚುನಾವಣೆಯಲ್ಲಿ ಸೋಲು ಎಂದು ಭಕ್ತನ ಬೇಡಿಕೆ….. ರಥೋತ್ಸವದಲ್ಲಿ ಹಣ್ಣು- ದವನ ಎಸೆದು ವಿಚಿತ್ರ ಕೋರಿಕೆ ಇಟ್ಟ ಭಕ್ತರು… ಇದಕ್ಕೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ರವರು ಪ್ರತಿಕ್ರಿಯೆ ನೀಡಿರುವುದು…. ನೆನ್ನೆ ಚಾಮರಾಜೇಶ್ವರ ಜಾತ್ರೆಯಲ್ಲಿ ನಾನು ಸೋಲಬೇಕೆಂದು ಹಣ್ಣು ದವನ ಎಸೆದ ಭಕ್ತರಿಗೆ ಹಾಗೂ ಕುಟುಂಬದವರಿಗೆ ಒಳ್ಳೆದಾಗಲಿ…. ಮುಂದಿನ ದಿನಗಳಲ್ಲಿ ಅವರಿಗೆ ಆಯಸ್ಸು ಅರೋಗ್ಯ ಭಾಗ್ಯ ನೀಡಲಿ ಎಂದು ಪ್ರತಿಕ್ರಿಯೆ ನೀಡಿರುವುದು….. […]

Advertisement

Wordpress Social Share Plugin powered by Ultimatelysocial