ಕೆರೂರು ಘರ್ಷಣೆ ಗಾಯಾಳುಗಳಿಗೆ ಸಾಂತ್ವನ ಪರಿಹಾರ ನೀಡಿದ ಸಿದ್ದರಾಮಯ್ಯ..

 

ಕೆರೂರು ಘರ್ಷಣೆ ಗಾಯಾಳುಗಳಿಗೆ ಸಾಂತ್ವನ ಪರಿಹಾರ ನೀಡಿದ ಸಿದ್ದರಾಮಯ್ಯ..
ಪರಿಹಾರ ಹಣ ಪಡೆಯಲು ನಿರಾಕರಣೆ..
ಮರಳಿ ವಾಪಸ್ ಕೊಡಲು ಕಾರು ಹಿಂಬಾಲಿಸಿದ ಮಹಿಳ..
ವಾಪಸ್ ಕಾರಿಗೆ ಹಣ ಬಿಸಾಕಿದ ಗಾಯಾಳುಗಳ ಕುಟುಂಬಸ್ಥರು..
ಮಹಮ್ಮದ ಹನಿಫ್, ದಾವಲಮಲಿಕ್, ರಾಜೆಸಾಬ್, ರಫೀಕ್ ಆರೋಗ್ಯ ವಿಚಾರಿಸಿದ ಸಿದ್ದು..
ಕಾರಿಗೆ ಹಣ ಬಿಸಾಕಿದ ರಾಜಮಾ ಎಂಬ ಮಹಿಳೆ..
ನಮಗೆ ಹಣ ಬೇಡ ಶಾಂತಿ ಬೇಕು. ಎಂದು‌ ಮನವಿ‌.
ಕೆರೂರು ಗಲಭೆ ನಂತರ ನಡೆದ ಹಲ್ಲೆ ಪ್ರಕರಣ..
ಗಾಯಾಳುಗಳ ಭೇಟಿಗೆ ಆಗಮಿಸಿದ ಸಿದ್ದರಾಮಯ್ಯ.
ಮಾಜಿ ಸಿಎಂ ಸಿದ್ದರಾಮಯ್ಯ ಆಶೀರ್ವಾದ ಆಸ್ಪತ್ರೆಗೆ ಭೇಟಿ..
ಆಸಿರ್ವಾದ ಆಸ್ಪತ್ರೆ ಎದುರು ಘಟನೆ..
ಎರಡು ಲಕ್ಷ ಬಿಸಾಕಿದ ರಾಜಮಾ ಎಂಬ ಮಹಿಳೆ…
ಕುಳಗೇರಿ ಕ್ರಾಸ್ ದಾಬಾ ಮಾಲೀಕರ ಮೇಲೆ ಹಲ್ಲೆಯಾಗಿತ್ತು..
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೆ ಆರ್ ಎಸ್ ಡ್ಯಾಂ ನ ಕೆಳಭಾಗದಲ್ಲಿ ಸೊಗಸಾಗಿ ಕಾಣ್ತಿರೊ ಕಾವೇರಿ ನದಿ ಸೊಬಗು..

Fri Jul 15 , 2022
ಕೆ ಆರ್ ಎಸ್ ನಿಂದ ಹೆಚ್ಚು ಪ್ರಮಾಣದ ನೀರು ಹರಿಯ ಬಿಟ್ಟ ಹಿನ್ನಲೆ. ಪ್ರವಾಹದಿಂದ ಮೈ ದುಂಬಿ ಹರಿಯುತ್ತಿದೆ ಕಾವೇರಿ ನದಿ. ಕೆ ಆರ್ ಎಸ್ ಡ್ಯಾಂ ನ ಕೆಳಭಾಗದಲ್ಲಿ ಸೊಗಸಾಗಿ ಕಾಣ್ತಿರೊ ಕಾವೇರಿ ನದಿ ಸೊಬಗು.. ಹಸಿರಿನ ನಡುವೆ ವೈಯ್ಯಾರದಿಂದ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಯ ಸೊಬಗು… ದ್ರೋಣ್ ಕ್ಯಾಮರದಲ್ಲಿ‌ ಕಾವೇರಿ ನದಿಯ ಪ್ರವಾಹ ಸೆರೆ.. ಕಾವೇರಿ‌ ನದಿಯ ಪ್ರವಾಹದ ದ್ರೋಣ್ ದೃಶ್ಯ ಜೀ ನ್ಯೂಸ್ ಗೆ ಲಭ್ಯ.ಕೆ.ಆರ್‌.ಎಸ್ […]

Advertisement

Wordpress Social Share Plugin powered by Ultimatelysocial