ಕೆರೂರು ಘರ್ಷಣೆ ಗಾಯಾಳುಗಳಿಗೆ ಸಾಂತ್ವನ ಪರಿಹಾರ ನೀಡಿದ ಸಿದ್ದರಾಮಯ್ಯ..
ಪರಿಹಾರ ಹಣ ಪಡೆಯಲು ನಿರಾಕರಣೆ..
ಮರಳಿ ವಾಪಸ್ ಕೊಡಲು ಕಾರು ಹಿಂಬಾಲಿಸಿದ ಮಹಿಳ..
ವಾಪಸ್ ಕಾರಿಗೆ ಹಣ ಬಿಸಾಕಿದ ಗಾಯಾಳುಗಳ ಕುಟುಂಬಸ್ಥರು..
ಮಹಮ್ಮದ ಹನಿಫ್, ದಾವಲಮಲಿಕ್, ರಾಜೆಸಾಬ್, ರಫೀಕ್ ಆರೋಗ್ಯ ವಿಚಾರಿಸಿದ ಸಿದ್ದು..
ಕಾರಿಗೆ ಹಣ ಬಿಸಾಕಿದ ರಾಜಮಾ ಎಂಬ ಮಹಿಳೆ..
ನಮಗೆ ಹಣ ಬೇಡ ಶಾಂತಿ ಬೇಕು. ಎಂದು ಮನವಿ.
ಕೆರೂರು ಗಲಭೆ ನಂತರ ನಡೆದ ಹಲ್ಲೆ ಪ್ರಕರಣ..
ಗಾಯಾಳುಗಳ ಭೇಟಿಗೆ ಆಗಮಿಸಿದ ಸಿದ್ದರಾಮಯ್ಯ.
ಮಾಜಿ ಸಿಎಂ ಸಿದ್ದರಾಮಯ್ಯ ಆಶೀರ್ವಾದ ಆಸ್ಪತ್ರೆಗೆ ಭೇಟಿ..
ಆಸಿರ್ವಾದ ಆಸ್ಪತ್ರೆ ಎದುರು ಘಟನೆ..
ಎರಡು ಲಕ್ಷ ಬಿಸಾಕಿದ ರಾಜಮಾ ಎಂಬ ಮಹಿಳೆ…
ಕುಳಗೇರಿ ಕ್ರಾಸ್ ದಾಬಾ ಮಾಲೀಕರ ಮೇಲೆ ಹಲ್ಲೆಯಾಗಿತ್ತು..
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: