ಬಾಗಲಕೋಟ ;ಮತ್ತೆ ಸಿಎಂ ಆಗುವ ಅಸೆ ಬಿಚ್ಚಿಟ್ಟ ಸಿದ್ದು.
ಇನ್ನೊಮ್ಮೆ ಗೆದ್ರೆ ನೇಕಾರರು,ವಿದ್ಯುತ್ ಬಿಲ್ ಮನ್ನಾ ಮಾಡ್ತೀನಿ.
ಬಾಗಲಕೋಟೆಯಲ್ಲಿ ನಿನ್ನೆ ನೇಕಾರರ ಮನವಿ ವೇಳೆಯಲ್ಲಿ ಹೇಳಿಕೆ.
ಇನ್ನೋಂದು ಸಾರಿ ಬಂದರೆ ಜೀರೋ ಮಾಡಿಬಿಡ್ತೀನಿ.
ಬಜೆಟ್ ನಲ್ಲಿ ಬರೀತೀನಿ ನೇಕಾರರ ಎಲ್ಲಾ ಸಾಲ ಜೀರೋ ಅಂತ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: